‘ಯಡಿಯೂರಪ್ಪಗೆ ಮನೆಯೊಡೆಯೋದೆ ಕೆಲ್ಸ, ಬೇರೆ ಕೆಲ್ಸ ಇಲ್ಲ’

May 26, 2018, 4:48 PM IST

ಶುರುವಾಗಿದೆ ಸಿಎಂ ಮತ್ತು ಮಾಜಿ ಸಿಎಂ  ನಡುವಿನ ಮಾತಿನ ಸಮರ. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿರುವ ಎಚ್‌.ಡಿ. ಕುಮಾರಸ್ವಾಮಿ, ಯಡಿಯೂರಪ್ಪಗೆ ಮನೆಯೊಡೆಯುವುದು ಬಿಟ್ಟು ಬೇರೆ ಕೆಲ್ಸ ಇಲ್ಲ, ಅವರ ಮಾತಿಗೆ ಬೆಲೆ ನೀಡುವ ಅಗತ್ಯವಿಲ್ಲವೆಂದಿದ್ದಾರೆ.