ಗೌರಿ ಹತ್ಯೆ: ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷನನ್ನು ವಿಚಾರಣೆಗೊಳಪಡಿಸಿದೆ ಎಸ್ಐಟಿ

Jun 16, 2018, 3:29 PM IST

ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಇನ್ನಷ್ಟು ಚುರುಕುಗೊಂಡಿದೆ. ಈ ಸಂಬಂಧ ವಿಜಯಪುರ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಾಕೇಶ್ ಮಠರವರನ್ನು ಎಸ್ ಐಟಿ ವಿಚಾರಣೆಗೊಳಪಡಿಸಿದೆ.