Jul 1, 2018, 10:12 AM IST
ಇವರಿಬ್ಬರದೂ ರಕ್ತ ಸಂಬಂಧವನ್ನೂ ಮೀರಿದ ಸಂಬಂಧ. ಕಿಶೋರ್ ಎಂಬಾತ ನದಿಗೆ ಬಿದ್ದ ಸ್ನೇಹಿತರನ್ನು ರಕ್ಷಿಸಲು ಹೋಗಿ ನೀರಿನ ಸುಳಿಗೆ ಸಿಕ್ಕಿ ಸ್ನೇಹಿತರೊಟ್ಟಿಗೆ ಈತನೂ ನೀರು ಪಾಲಾಗಿದ್ದ. ಮನೆಯ ಆಧಾರ ಸ್ಥಂಭವಾಗಿದ್ದ ಈತನ ಮರಣದಿಂದ ಮನೆಯವರಿಗೆ ದಿಕ್ಕೇ ತೋಚದಂತಾಗಿತ್ತು. ಆಗ ನೆರವಿಗೆ ನಿಂತಿದ್ದೇ ಈತನ ಸ್ನೇಹಿತರು.