ಮತ್ತೆರಡು ರೈತ ಸಂಘಟನೆ ವಾಪಸ್, ಕೆಜಿಎಫ್‌-2 ರಿಲೀಸ್‌ ಡೇಟ್ ಫಿಕ್ಸ್; ಜ.29ರ ಟಾಪ್ 10 ಸುದ್ದಿ!

By Suvarna NewsFirst Published Jan 29, 2021, 4:45 PM IST
Highlights

ಮತ್ತೆ ಎರಡು ರೈತ ಸಂಘಟನೆಗಳು ರೈತ ಹೋರಾಟದಿಂದ ಹಿಂದೆ ಸರಿದಿದೆ. ಇತ್ತ ದೆಹಲಿ ಗಲಭೆ ಸೃಷ್ಟಿಸಿದ ಆರೋಪ ಹೊತ್ತಿರವವರೆಲ್ಲಾ ನಾಪತ್ತೆಯಾಗಿದ್ದಾರೆ. ಸೌರವ್‌ ಗಂಗೂಲಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕೆಜಿಎಫ್ ರಿಲೀಸ್ ದಿನಾಂಕಕ್ಕೆ ಮೂಹೂರ್ತ ಫಿಕ್ಸ್ ಮಾಡಲಾಗಿದೆ. ಜೊತೆಯಾಗಿ ಕಾಣಿಸಿಕೊಂಡ ರಮ್ಯ, ರಾಧಿಕಾ, ತಾರ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಯಕ ಸೇರಿದಂತೆ ಜನವರಿ 29ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

click me!