ಬಗೆದಷ್ಟು ಬಯಲಾಗ್ತಿದೆ ಭ್ರಷ್ಟ ಅಧಿಕಾರಿ ಸ್ವಾಮಿಯ ಬಂಡವಾಳ

Oct 6, 2018, 9:03 PM IST

ಭ್ರಷ್ಟ ಅಧಿಕಾರಿ ಸ್ವಾಮಿ ಬಂಡವಾಳ ಬಗೆದಷ್ಟು ಬಯಲಾಗುತ್ತಿದೆ. ನಿನ್ನೆ ಬೆಳಿಗ್ಗೆ ಎಸಿಬಿ ದಾಳಿಗೂ ಮುನ್ನ ಬಾಗಿಲು ತೆಗೆಯದೆ ಹಲವರೊಂದಿಗೆ ಸ್ವಾಮಿ ಸಂಭಾಷಣೆ ನಡೆಸಿದ್ದರು. ಸ್ವಾಮಿಗೆ ಹಣ ಸಾಗಿಸಲು ಸಹಾಯ ಮಾಡಿದ ಆಟೋ ಚಾಲಕನನ್ನು ಎಸಿಬಿ ಬಂಧಿಸಿದ್ದಾರೆ.