ಬಿಗ್ 3 ವರದಿಗೂ ಮುನ್ನ ಎಚ್ಚೆತ್ತ ಅಧಿಕಾರಿಗಳು

Jul 11, 2018, 1:12 PM IST

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಡ್ಲಿ ಕ್ರಾಸ್ ಬಳಿ ಗುಜರಾತ್ ಅಂಬುಜಾ ಕಾರ್ಖಾನೆ ಇದೆ. ಇದರ ರಾಸಾಯನಿಕಗಳು ನೇರವಾಗಿ ಕೆರೆ ಸೇರುತ್ತಿತ್ತು. ಅದೇ ಕಲುಷಿತ ನೀರನ್ನು ಅಲ್ಲಿನ ಜನರು ಕುಡಿದು ಅನಾರೋಗ್ಯಕ್ಕೀಡಾಗುತ್ತಿದ್ದರು. ಇದನ್ನು ತಿಳಿದ ಸುವರ್ಣ ನ್ಯೂಸ್ ಬಿಗ್ 3 ತಂಡ ಸ್ಥಳಕ್ಕೆ ದೌಡಾಯಿಸಿ ಅಲ್ಲಿನ ಸಮಸ್ಯೆಯನ್ನು ಚಿತ್ರೀಕರಿಸಿಕೊಂಡು ಬಂತು. ಕೂಡಲೇ ಎಚ್ಚೆತ್ತುಕೊಂಡ ಆಡಳಿತ ವರ್ಗ ನೀರನ್ನು ಶುದ್ದೀಕರಿಸಿತು. ಏನಿದು ಸ್ಟೋರಿ. ನೋಡಿ.