Published : Jun 07, 2025, 07:43 AM ISTUpdated : Jun 07, 2025, 10:49 PM IST

Kannada Entertainment Live: ಅಂಡರ್‌ವರ್ಲ್ಡ್ ಡಾನ್ ಆದ ಪವನ್ ಕಲ್ಯಾಣ್ - 'OG' ರಕ್ತಸಿಕ್ತ ಲುಕ್ ರಿವೀಲ್.. ಗಂಭೀರ!

ಸಾರಾಂಶ

ಬೆಂಗಳೂರು (ಮೇ.26): ಈ ವಾರ ಕನ್ನಡದಲ್ಲಿ ಎರಡು ಸಿನಿಮಾಗಳು ರಿಲೀಸ್‌ ಆಗಿದೆ. ಸಂಜು ವೆಡ್ಸ್‌ ಗೀತಾ 2 ಸಿನಿಮಾ ರೀ ರಿಲೀಸ್‌ ಆಗಿದ್ದರೆ, ವಿನೋದ್‌ಪ್ರಭಾಕರ್‌ ನಟನೆಯ ಒಂದು ಹ್ಯಾಂಗಿಂಗ್‌ ಸ್ಟೋರಿ ಕೂಡ ತೆರೆ ಮೇಲೆ ಬಂದಿದೆ. ಈ ಸಿನಿಮಾಗಳು ಹೇಗಿವೆ? ಅದರೊಂದಿಗೆ ಕನ್ನಡ ಕಿರುತೆರೆ, ಹಿರಿತೆರೆ, ಒಟಿಟಿ ವೇದಿಕೆಯ ಅಪ್‌ಡೇಟ್‌, ಸೀರಿಯಲ್‌ಗಳ ಮಾಹಿತಿ ಇಲ್ಲಿದೆ.

10:49 PM (IST) Jun 07

ಅಂಡರ್‌ವರ್ಲ್ಡ್ ಡಾನ್ ಆದ ಪವನ್ ಕಲ್ಯಾಣ್ - 'OG' ರಕ್ತಸಿಕ್ತ ಲುಕ್ ರಿವೀಲ್.. ಗಂಭೀರ!

ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸುತ್ತಿರುವ 'OG' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದೆ.

Read Full Story

10:25 PM (IST) Jun 07

ಮೋಹನ್ ಬಾಬು ಮನವಿಗೆ ಪ್ರಭಾಸ್ 'ಬಾವ' ಒಪ್ಪಿಗೆ - ಕಣ್ಣಪ್ಪ ಸಿನಿಮಾ ಹೀಗೆ ಶುರುವಾಯ್ತು!

ಜೂನ್ 27 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 'ಕಣ್ಣಪ್ಪ' ಚಿತ್ರದ ಪ್ರಚಾರ ಕಾರ್ಯಕ್ರಮಗಳು ಭರದಿಂದ ಸಾಗುತ್ತಿವೆ. ಇತ್ತೀಚೆಗೆ ಗುಂಟೂರಿನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Read Full Story

09:08 PM (IST) Jun 07

ಅಷ್ಟು ಸಂಭಾವನೆ, ಲಾಭದಲ್ಲಿ ಪಾಲು ಕೇಳಿದ್ದೇ ತಪ್ಪಾಯ್ತಾ? ದೀಪಿಕಾ ವಿವಾದದ ಸುತ್ತ ಅನುಮಾನದ ಹುತ್ತ!

ಸಾಮಾನ್ಯವಾಗಿ, ಲಾಭದಲ್ಲಿ ಪಾಲು ಕೇಳುವ ಪದ್ಧತಿ ಭಾರತೀಯ ಚಿತ್ರರಂಗದಲ್ಲಿ ಪ್ರಮುಖ ನಟರಿಗೆ ಇದೆ. ಆದರೆ, ನಾಯಕಿಯೊಬ್ಬರು ಇಷ್ಟು ದೊಡ್ಡ ಮೊತ್ತದ ಸಂಭಾವನೆಯ ಜೊತೆಗೆ ಲಾಭಾಂಶಕ್ಕೂ ಬೇಡಿಕೆಯಿಟ್ಟಿರುವುದು ಚಿತ್ರತಂಡಕ್ಕೆ ಆರ್ಥಿಕವಾಗಿ ದೊಡ್ಡ ಹೊರೆಯಾಗಬಹುದು ಎಂದು

Read Full Story

08:48 PM (IST) Jun 07

ಟಿವಿ ಧಾರಾವಾಹಿ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದಿದ್ದ ನಟಿ ಇಂದು ಖ್ಯಾತ ರಾಜಕಾರಣಿ! ಯಾರದು?

ಈ ಖ್ಯಾತ ರಾಜಕಾರಣಿ ಈ ಹಿಂದೆ ಅತಿ ಹೆಚ್ಚು ಸಂಭಾವನೆ ಪಡೆದು ಸುದ್ದಿಯಾಗಿದ್ದರು. 

Read Full Story

08:30 PM (IST) Jun 07

ಸಿನಿಮಾಕ್ಕೆ ಗುಡ್‌ಬೈ ಹೇಳಿ ಬ್ರಹ್ಮಕುಮಾರಿ ದಾರಿ ಹಿಡಿದ ಖ್ಯಾತ ನಟಿ! ಇಂಥ ನಿರ್ಧಾರ ಯಾಕೆ?

ಟಾಲಿವುಡ್‌ನಲ್ಲಿ ಹಿಟ್ ಸಿನಿಮಾಗಳನ್ನು ಮಾಡಿದ ನಾಯಕಿ ಒಬ್ಬರು ಸಿನಿಮಾಗಳನ್ನ ಬಿಟ್ಟು, ಮದುವೆ ಪ್ರೇಮವನ್ನೆಲ್ಲ ಬದಿಗೊತ್ತಿ ಬ್ರಹ್ಮಕುಮಾರಿಯಾಗಿದ್ದಾರೆ. ಯಾರು ಅಂತ ಗೊತ್ತಾ?

Read Full Story

08:26 PM (IST) Jun 07

ಸುದೀಪ್​ ಭವ್ಯ ಮನೆಯೊಳಗೆ ಹೇಗಿದೆ ನೋಡಿ! ಅಮ್ಮನ ಮೂರ್ತಿ ವಿವರಿಸುತ್ತಲೇ ನಟ ಭಾವುಕ...

ಕಿಚ್ಚ ಸುದೀಪ್​ ಅವರು ಸರಿಗಮಮಪ ಅಂತಿಮ ಸ್ಪರ್ಧಿಗಳಿಗೆ ಆಶೀರ್ವಾದ ನೀಡುತ್ತಲೇ ಮನೆಯ ದರ್ಶನ ಮಾಡಿಸಿದ್ದಾರೆ. ಇದೇ ವೇಳೆ ಉಡುಗೊರೆಯಾಗಿ ಬಂದ ಅಮ್ಮನ ಮೂರ್ತಿಯನ್ನೂ ತೋರಿಸಿದ್ದಾರೆ.

Read Full Story

08:22 PM (IST) Jun 07

ಬಿ-ಗ್ರೇಡ್ ಸಿನಿಮಾಗಳಿಂದ ಟಿವಿ ತಾರೆಯಾಗಿ ಮೆರೆದ ದೀಪಶಿಖಾ

ದೀಪಶಿಖಾ ನಾಗ್ಪಾಲ್ ಬಿ-ಗ್ರೇಡ್ ಸಿನಿಮಾಗಳಲ್ಲಿ ನಟಿಸಿದ್ದರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆರಂಭದಲ್ಲಿ ತಪ್ಪುಗಳಿಂದ ಅವರ ವೃತ್ತಿಜೀವನದ ಮೇಲಾದ ಪರಿಣಾಮವನ್ನೂ ಬಿಚ್ಚಿಟ್ಟಿದ್ದಾರೆ. ಟೆಲಿವಿಷನ್ ಲೋಕದಲ್ಲಿ ಅವರು ಗಳಿಸಿದ ಯಶಸ್ಸಿನ ಕಥೆ ಇಲ್ಲಿದೆ.
Read Full Story

08:17 PM (IST) Jun 07

ಕೀರ್ತಿಯನ್ನು ಡಾ ವಿಷ್ಣುವರ್ಧನ್‌, ಭಾರತಿ ದತ್ತು ತಗೊಂಡಿದ್ದು ಹೇಗೆ? ರಿಯಲ್‌ ತಂದೆ-ತಾಯಿ ಯಾರು?

ನಟ ವಿಷ್ಣುವರ್ಧನ್‌, ಭಾರತಿ ಅವರಿಗೆ ಸ್ವಂತ ಮಕ್ಕಳಿಲ್ಲ, ದತ್ತು ಪುತ್ರಿಯರಿದ್ದಾರೆ ಎನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ವಿಷ್ಣುವರ್ಧನ್‌ ಅವರು ಮೊದಲ ಮಗಳು ಕೀರ್ತಿಯನ್ನು ಹೇಗೆ ದತ್ತು ತಗೊಂಡರು ಎನ್ನೋದು ಅನೇಕರಿಗೆ ಗೊತ್ತಿಲ್ಲ ಎನ್ನಬಹುದು.

Read Full Story

08:09 PM (IST) Jun 07

ಇದು ತುಂಬಾ ಕೆಟ್ಟ ಪ್ರಚಾರ.. ರಾಜ್ ಠಾಕ್ರೆ ಸಂಬಂಧದ ವದಂತಿಗೆ ಸೋನಾಲಿ ಬೇಂದ್ರೆ ಕಿಡಿ

ಬಾಲಿವುಡ್ ನಟಿ ಸೋನಾಲಿ ಬೆಂದ್ರೆ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಮಹಾರಾಷ್ಟ್ರದ ರಾಜಕಾರಣಿ ರಾಜ್ ಠಾಕ್ರೆ ಜೊತೆ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಂತರ, ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗಾಳಿಸುದ್ದಿ ಹಬ್ಬಿದೆ.

Read Full Story

08:08 PM (IST) Jun 07

ಆಮಿರ್ ಖಾನ್ ಮುಂದಿನ ಚಿತ್ರದಲ್ಲಿ ನಟಿಸುತ್ತಿರುವ 91 ವರ್ಷದ ತಾಯಿ ಜೀನತ್ ಖಾನ್!

ಆಮಿರ್ ಖಾನ್ ಅವರ 'ಸಿತಾರೆ ಜಮೀನ್ ಪರ್' ಚಿತ್ರದಲ್ಲಿ ಅವರ ತಾಯಿ ಜೀನತ್ ಖಾನ್ ಮತ್ತು ಸಹೋದರಿ ನಿಖತ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. 91 ವರ್ಷದ ಜೀನತ್ ಖಾನ್ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
Read Full Story

07:45 PM (IST) Jun 07

ಶ್ರೇಷ್ಠಾಳ ಎತ್ಕೊಂಡು ಸೊಂಟ ಮುರ್ಕೊಂಡ ತಾಂಡವ್​ ಭಾಗ್ಯ ಜೊತೆ ಸೇರ್ಕೊಂಡು ಬಿಟ್ನಾ?

ಭಾಗ್ಯಲಕ್ಷ್ಮಿ ಭಾಗ್ಯ ಮತ್ತು ತಾಂಡವ್​ ಒಂದಾಗಿಬಿಟ್ಟಿದ್ದಾರೆ, ಇವರ ಗೆಲುವು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಏನಿದು?

Read Full Story

07:36 PM (IST) Jun 07

ಮಗ ಅಖಿಲ್ ಮದುವೆಯಲ್ಲಿ ಅದ್ಭುತ ನೃತ್ಯ ಮಾಡಿದ ನಾಗಾರ್ಜುನ್; ಫ್ಯಾನ್ಸ್ ರಿಯಾಕ್ಷನ್ ನೋಡಿಲ್ವಾ ನೀವಿನ್ನೂ..?!

ಅಖಿಲ್ ಮದುವೆ ಅದ್ದೂರಿಯಾಗಿ ನೆರವೇರಿತು. ಅಕ್ಕಿನೇನಿ ಅಖಿಲ್ ತನ್ನ ಪ್ರೀತಿಯ ಜೈನಬ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಗನ ಮದುವೆಯ ಸಂಭ್ರಮದಲ್ಲಿ ನಾಗಾರ್ಜುನ ತಮ್ಮ ಇಬ್ಬರು ಪುತ್ರರೊಂದಿಗೆ ಅದ್ಭುತವಾಗಿ ನೃತ್ಯ ಮಾಡಿದರು.
Read Full Story

07:30 PM (IST) Jun 07

ಪವನ್ ಕಲ್ಯಾಣ್ ಜೊತೆ ಕಂಚಿನ ಕಂಠ ಖ್ಯಾತಿಯ ಅರ್ಜುನ್ ದಾಸ್ ಫೋಟೋಸ್ ವೈರಲ್ - ಅಂಥದ್ದೇನಾಯ್ತು?

‘ಓಜಿ’ ಚಿತ್ರದಲ್ಲಿ ಅರ್ಜುನ್ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಓಜಿ ಸೆಟ್‌ನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್, ಅರ್ಜುನ್ ದಾಸ್ ಒಟ್ಟಿಗೆ ತೆಗೆಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Read Full Story

07:14 PM (IST) Jun 07

ದೀಪಿಕಾ ಪಡುಕೋಣೆ ವಿವಾದದ ಬಗ್ಗೆ ಮೌನ ಮುರಿದ 'ಬಲ್ಲಾಳದೇವ'.. ಬಟ್ಟೆ ಒಳ್ಗೆ ಕಲ್ಲು ಸುತ್ತಿ ಹೊಡೆದಿದ್ದು ಯಾರಿಗೆ?

ಕೆಲವು ದೊಡ್ಡ ಸ್ಟಾರ್‌ಗಳು ತಮ್ಮ ಸಮಯಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಅವರು ಕೇವಲ ನಾಲ್ಕೈದು ಗಂಟೆಗಳ ಕಾಲ ಸೆಟ್‌ನಲ್ಲಿರುತ್ತಾರೆ. ಆದರೆ, ಆ ಸಮಯದಲ್ಲಿ ಅತ್ಯಂತ ವೃತ್ತಿಪರವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮುಗಿಸಿಕೊಡುತ್ತಾರೆ. ಇದು ಅವರ ವೃತ್ತಿಪರತೆಯ ಭಾಗ," ಎಂದು ರಾಣಾ

Read Full Story

07:02 PM (IST) Jun 07

ಬಾಡಿಯೆಲ್ಲಾ ಷೇಕ್​ ಷೇಕ್​ ಮಾಡಿ, ಕಮೆಂಟ್​ ಬಾಕ್ಸ್​ ಆಫ್​ ಮಾಡಿಬಿಟ್ರಲ್ಲಾ ಬಿಗ್​ಬಾಸ್​ ಹಂಸಾ!

ಷೇಕ್​ ಷೇಕ್​ ಎನ್ನುತ್ತಾ ಸಕತ್​ ರೀಲ್ಸ್​ ಮಾಡಿರೋ ಬಿಗ್​ಬಾಸ್​ ಖ್ಯಾತಿಯ ಹಂಸಾ ನಾರಾಯಣಸ್ವಾಮಿ ಅವರು ಕಮೆಂಟ್​ ಬಾಕ್ಸ್​ ಆಫ್​ ಮಾಡಿ ಸದ್ದು ಮಾಡ್ತಿದ್ದಾರೆ! ಆಗಿದ್ದೇನು?

Read Full Story

07:02 PM (IST) Jun 07

ತೂಕದ ಬಗ್ಗೆ ತಮಾಷೆ ಮಾಡಿದ ಪುಷ್ಪ ನಟಿ - ಇಮ್ಯಾನುಯೆಲ್‌ಗೆ ಮುತ್ತು ಕೊಟ್ಟ ಟಿವಿ ಸ್ಟಾರ್!

ಅನಸೂಯಾ ಭಾರದ್ವಾಜ್ ಹೊಸ ಫೋಟೋಗಳು ವೈರಲ್ ಆಗಿವೆ. ತಮ್ಮ ತೂಕದ ಬಗ್ಗೆ ಅನಸೂಯಾ ತಮಾಷೆಯಾಗಿ ಮಾತನಾಡಿದ್ದಾರೆ.

Read Full Story

06:57 PM (IST) Jun 07

ವಿರಾಟ್​ ಕೊಹ್ಲಿ ಜೀವನದಲ್ಲಿ ಎಂಟ್ರಿ ಕೊಟ್ಟಿದ್ದ ನಾಲ್ವರು ಬ್ಯೂಟಿಗಳು ಇವ್ರೇ- ಮದ್ವೆಯಾದದ್ದು 5ನೇಯವಳಿಗೆ!

ಅನುಷ್ಕಾ ಶರ್ಮಾ ಜೊತೆ ವಿರಾಟ್​ ಕೊಹ್ಲಿ ಮದುವೆಯಾಗುವ ಮುನ್ನ ಕೊಹ್ಲಿ ಜೀವನದಲ್ಲಿ ಐವರು ನಟಿಮಣಿಗಳು ಎಂಟ್ರಿ ಕೊಟ್ಟಿದ್ರು! ಅವರು ಯಾರು ಗೊತ್ತಾ?

Read Full Story

06:29 PM (IST) Jun 07

ಸಂಭಾವನೆ ವಿವಾದದ ಬೆನ್ನಲ್ಲೇ ದೀಪಿಕಾ ಪಡುಕೋಣೆಗೆ ಮತ್ತೊಂದು ಶಾಕ್‌? ಏನಿದು ಹೊಸ ವಿಷ್ಯ!

ನಾನು ಪ್ರಭಾಸ್‌ ಅವರಷ್ಟೇ ಸಂಭಾವನೆ ನಿರೀಕ್ಷಿಸುತ್ತೇನೆ. ಸ್ಪಿರಿಟ್‌ ಸಿನಿಮಾ ತಂಡ ಇದಕ್ಕೊಪ್ಪದಿದ್ದಾಗ ಆ ಟೀಮ್‌ನಿಂದ ಹೊರನಡೆದೆ ಎಂಬರ್ಥದಲ್ಲಿ ದೀಪಿಕಾ ಮಾತನಾಡಿದ್ದರು.

Read Full Story

05:46 PM (IST) Jun 07

Bigg Boss ಚೈತ್ರಾ ಕುಂದಾಪುರ ಲೈಫ್‌ನಲ್ಲಿ ಅವಧೂತ ವಿನಯ್‌ ಗುರೂಜಿ ಹೇಳಿದ್ದ ಭವಿಷ್ಯ ನಡೆದೇ ಹೋಯ್ತು!

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೋ ಮೂಲಕ ಕನ್ನಡ ಕಿರುತೆರೆ ಪ್ರಿಯರಿಗೆ ಹತ್ತಿರ ಆಗಿರೋ ಚೈತ್ರಾ ಕುಂದಾಪುರ ಈಗ ಶ್ರೀಕಾಂತ್‌ ಕಶ್ಯಪ್‌ ಅವರನ್ನು ಮದುವೆ ಆಗಿದ್ದಾರೆ.

Read Full Story

05:44 PM (IST) Jun 07

ಹೊಸ ಸಿನಿಮಾ ಇಲ್ಲ, ಅಪ್‌ಡೇಟ್ ಇಲ್ಲ, ಫೋನ್ ಸ್ವಿಚ್ಆಫ್ - ಶೆಟ್ರೇ.. ಎಲ್ಲಿದ್ದೀರಿ?

ರಕ್ಷಿತ್‌ ಶೆಟ್ಟಿ ಯೋಗಿಯಾಗಿದ್ದಾರಾ ಅಥವಾ ನಿವೃತ್ತರಾಗಿದ್ದಾರಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಹುಟ್ಟುಹಬ್ಬದ ದಿನವೂ ಅವರ ಫೋನ್ ಸ್ವಿಚಾಫ್ ಆಗಿದೆ.

Read Full Story

05:28 PM (IST) Jun 07

ಮಾದೇವ ಚಿತ್ರ ವಿಮರ್ಶೆ - ಒಂದು ಹ್ಯಾಂಗಿಂಗ್‌ ಸ್ಟೋರಿಯಲ್ಲಿ ಮಾಸ್‌ ಜತೆಗೆ ಸೆಂಟಿಮೆಂಟ್‌

ಮರಣದಂಡಣೆ ಶಿಕ್ಷೆಗೆ ಒಳಗಾಗಿರುವ ಕೈದಿಗಳನ್ನು ನೇಣುಗೇರಿಸುವ ಕೆಲಸ ಮಾಡಿಕೊಂಡಿರುವ ನಾಯಕ ಮಾದೇವನ ಜೀವಕ್ಕೆ ನಾಯಕಿ ಪಾರ್ವತಿ ಪ್ರವೇಶಿಸುತ್ತಾಳೆ.

Read Full Story

05:16 PM (IST) Jun 07

ಸಂಜು ವೆಡ್ಸ್‌ ಗೀತಾ 2 ಚಿತ್ರ ವಿಮರ್ಶೆ - ವಿಷಾದ ಪ್ರೇಮಕಾವ್ಯಕ್ಕೆ ಮತ್ತಷ್ಟು ಬೆಂಕಿ ಗಾಳಿ

ಈಗಾಗಲೇ ಈ ಸಿನಿಮಾ ನೋಡಿದವರು ಈ ಅಪ್‌ಡೇಟೆಡ್‌ ವರ್ಶನ್‌ ನೋಡಿದರೆ ವಿಷಾದ ಪ್ರೇಮಕಥೆಯನ್ನು ಗಾಢವಾಗಿಸಲು ಹೊರಟ ನಿರ್ದೇಶಕನ ಪ್ರಯತ್ನ ಕಾಣಬಹುದು.

Read Full Story

05:12 PM (IST) Jun 07

ಕಣ್ಣಲ್ಲೇ ಕೊಲ್ಲುತ್ತಾ ಸೀರೆಯಲ್ಲಿಯೇ ಕ್ಯಾಟ್​ವಾಕ್​ ಮಾಡಿ ಗಮನ ಸೆಳೆದ ಭಾರ್ಗವಿ!

ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ ನಟಿ ರಾಧಾ ಭಗವತಿ ಅವರು ಸೀರೆಯಲ್ಲಿ ಕ್ಯಾಟ್​ವಾಕ್​ ಮಾಡುತ್ತಾ ಬಂದಿರುವ ವಿಡಿಯೋ ವೈರಲ್​ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

Read Full Story

04:53 PM (IST) Jun 07

ಅವಳನ್ನ ಮದ್ವೆಯಾದ್ರೆ ಅಮ್ಮ ಸಾಯ್ತಾಳೆ ಅಂದ್​ಬಿಟ್ರು ಜೋತಿಷಿ! ಈ ತಾರಾ ಜೋಡಿ ಲವ್​ಸ್ಟೋರಿ ಕೇಳಿ

ಲವ್​ ಮಾಡಿ ನಾಲ್ಕು ವರ್ಷಗಳ ಬಳಿಕ ಮದ್ವೆಯಾಗಲು ಜಾತಕ ತೋರಿಸಿ ಪೇಚಿಗೆ ಸಿಲುಕಿದ ಕಾಲಿವುಡ್​ ಜೋಡಿ ಮಧುಮಿತಾ ಮತ್ತು ಶಿವ ಬಾಲಾಜಿ ಅವರ ಸ್ಟೋರಿ ಕೇಳಿ...

Read Full Story

04:43 PM (IST) Jun 07

ಕಾಳಿ ವೆಂಕಟ್-ರೋಶಿನಿ ಹರಿಪ್ರಿಯನ್ ಜೋಡಿಯ 'ಮದ್ರಾಸ್ ಮ್ಯಾಟ್ನಿ' ಹೇಗಿದೆ ಗೊತ್ತಾ? ಇಲ್ನೋಡಿ ತಿಳ್ಕೊಳ್ಳಿ..!

ಥಗ್ ಲೈಫ್ ಸಿನಿಮಾಗೆ ಪೈಪೋಟಿಯಾಗಿ ಬಿಡುಗಡೆಯಾದ ಕಾಳಿ ವೆಂಕಟ್ ಅಭಿನಯದ ಮೆಡ್ರಾಸ್ ಮ್ಯಾಟಿನೀ ಸಿನಿಮಾ ವಿಮರ್ಶೆ ಇಲ್ಲಿದೆ.
Read Full Story

04:34 PM (IST) Jun 07

ಕಾಂತಾರ, ಕಡ್ವಿ ಹವಾ ಹಾಘೂ ಶೆರ್ನಿ ಸಿನಿಮಾಗಳು ಕೇವಲ ಮನರಂಜನೆಗಲ್ಲ, ಬೇರೆಯದೇ ಮೌಲ್ಯ ಹೊಂದಿವೆ! ಹೇಳಿದ್ಯಾರು ನೋಡಿ!

ಇದು ಯಾವುದೇ ಅಬ್ಬರವಿಲ್ಲದೆ, ಹವಾಮಾನ ಬದಲಾವಣೆ ಎಂಬುದು ಕೇವಲ ಚರ್ಚೆಯ ವಿಷಯವಲ್ಲ, ಅದು ಲಕ್ಷಾಂತರ ಜನರ ಬದುಕನ್ನು ನರಕವಾಗಿಸುತ್ತಿರುವ ವಾಸ್ತವ ಎಂಬುದನ್ನು ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಡುತ್ತದೆ.

Read Full Story

04:21 PM (IST) Jun 07

ಕಾಂಡೋಮ್‌ ಸಮೇತ ಬೇರೆಯವ್ಳ ಮನೇಲಿ ಸಿಕ್ಕಾಕೊಂಡ ಪತಿ; ಅತ್ತ ತಾಯಿ ಸೀಮಂತ ಮಾಡಿದ ಮಕ್ಕಳು! ಖ್ಯಾತ ನಟಿಯ ಕಥೆ

ನಟಿ ಅಸ್ಮಿತಾ ಅವರ ಪತಿ ವಿಷ್ಣು ಅವರು ಕೆಲ ಹೆಣ್ಣು ಮಕ್ಕಳಿಗೆ ಕೆಟ್ಟದಾಗಿ ಮೆಸೇಜ್‌ ಮಾಡಿದ್ದಾರೆ. ಅಷ್ಟೇ ಅಲ್ಲದೆ ಫೋಟೋಗಳನ್ನು ಕೂಡ ಕೇಳಿದ್ದಾರೆ.

Read Full Story

03:29 PM (IST) Jun 07

ನಾಗ ಚೈತನ್ಯ ಟ್ಯಾಟೂ ತೆಗೆದು ಪ್ರಯಾಣ ಮುಂದುವರೆಸಿದ ಸಮಂತಾ; ಇನ್ಯಾರ ಟ್ಯಾಟೂ ಬರುತ್ತೆ..?!

ನಾಗ ಚೈತನ್ಯ ಜೊತೆ ವಿಚ್ಛೇದನ ಆದ ನಾಲ್ಕು ವರ್ಷಗಳ ನಂತರ ಸಮಂತಾ ರುತ್ ಪ್ರಭು ಅವರ YMC ಟ್ಯಾಟೂ ತೆಗೆದು ಹಾಕಿದ್ದಾರೆ. ಹಳೆಯ ನೆನಪುಗಳನ್ನು ಬಿಟ್ಟು ಸಮಂತಾ ಮುಂದೆ ಸಾಗುತ್ತಿದ್ದಾರೆ. ವರದಿಗಳ ಪ್ರಕಾರ, ಅವರು ನಿಶ್ಚಿತಾರ್ಥದ ಉಂಗುರ ಮತ್ತು ಮದುವೆಯ ಉಡುಪಿನಲ್ಲೂ ಬದಲಾವಣೆಗಳನ್ನು ಮಾಡಿದ್ದಾರೆ.

Read Full Story

02:54 PM (IST) Jun 07

ಮನೆಯಲ್ಲಿ 2 ವರ್ಷದ ಮಗ; ಆಸ್ಪತ್ರೆಯಲ್ಲಿ ತಾಯಿಗೆ ದೊಡ್ಡ ಸರ್ಜರಿ; ನಟಿ ದೀಪಿಕಾ ಕಕ್ಕರ್‌ ಸ್ಥಿತಿ ಯಾವ ಶತ್ರುಗೂ ಬೇಡ

ದೀಪಿಕಾ ಕಕ್ಕರ್ ಅವರ 14 ಗಂಟೆಗಳ ಲಿವರ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ನಂತರ, ಪತಿ ಶೋಯೆಬ್ ಇಬ್ರಾಹಿಂ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. 

Read Full Story

02:19 PM (IST) Jun 07

ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್; ರಿಲೀಸ್ ಬಳಿಕ ಮಾಧ್ಯಮಗಳಿಗೆ ಹೇಳಿಕೆ!

'ನನ್ನ ವಿರುದ್ಧ ಪ್ರತಿ ಹಂತದಲ್ಲಿಯು ಷಡ್ಯಂತ್ರ ನಡೆಯಿತು. ಸಿನಿಮಾ ರಿಲೀಸ್ ಗು ಮೊದಲು ಕುಣಿಗಲ್ ಬಳಿ ಮೊಟ್ಟೆ ಹೊಡೆದ್ರು. ನನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದರು. ಕೊನೆಗೆ ನನ್ನ ಜೊತೆಯಲ್ಲಿದ್ದವರೇ ಕೇಸ್ ಮಾಡಿಸಿದ್ರು. ಅದಕ್ಕು ಮೊದಲು ರೇಪ್ ಕೇಸ್ ನಲ್ಲಿ..

Read Full Story

01:51 PM (IST) Jun 07

ಸ್ಪಿರಿಟ್ ವಿವಾದ ಬಳಿಕ ಟಾಲಿವುಡ್ ಮೆಗಾ ಸಿನಿಮಾದಲ್ಲಿ ದೀಪಿಕಾ; ಅಲ್ಲೂ ಅರ್ಜುನ್‌ ಜೋಡಿಯಾಗಿ ಫಿಕ್ಸ್!

ಈ ಎಲ್ಲಾ ಗೊಂದಲಗಳ ನಡುವೆಯೇ, ಇದೀಗ ಅಟ್ಲಿ ಅವರ ಚಿತ್ರದಲ್ಲಿ ದೀಪಿಕಾ ಅವರಿಗೆ ಒಂದು ಅತ್ಯಂತ ಶಕ್ತಿಶಾಲಿ ಪಾತ್ರ ಸಿಕ್ಕಿದೆ ಎಂಬ ಸುದ್ದಿ ಹೊರಬಿದ್ದಿದೆ. ಇದು ಅವರ ಅಭಿಮಾನಿಗಳಿಗೆ ದೊಡ್ಡ ಸಮಾಧಾನ ಮತ್ತು ಸಂತೋಷವನ್ನು ತಂದಿದೆ.

Read Full Story

01:32 PM (IST) Jun 07

ಮದುವೆ ದಿನಾಂಕವನ್ನು ನಟಿ Vaishnavi Gowda ಗುಟ್ಟಾಗಿ ಇಟ್ಟಿದ್ದೇಕೆ? ಎಲ್ಲಾ ಜ್ಯೋತಿಷದ ಮಹಿಮೆ?

ಸೀತಾರಾಮ ಸೀತಾ ಉರ್ಫ್‌ ವೈಷ್ಣವಿ ಗೌಡ ಅವರು ತಮ್ಮ ಎಂಗೇಜ್​ಮೆಂಟ್​ ಗುಟ್ಟಾಗಿ ಮಾಡಿಕೊಂಡದ್ದೂ ಅಲ್ಲದೇ ಮದುವೆಯ ದಿನವನ್ನೂ ಮೊದಲೇ ಪ್ರಕಟಿಸಲಿಲ್ಲ. ಇದಕ್ಕೆ ಕಾರಣ ಇದೇ ನೋಡಿ!

Read Full Story

01:32 PM (IST) Jun 07

ದೇವರಂತಹ ಮನುಷ್ಯ, ಆ ದಿನಗಳನ್ನು ಜೀವನಪರ್ಯಂತ ಮರೆಯಲಾರೆ - ಅರ್ಜುನ್ ದಾಸ್ ಹೀಗೆ ಹೇಳಿದ್ಯಾಕೆ?

ನನ್ನ ಹೃದಯದಾಳದಿಂದ ನಾನು ಪವನ್ ಕಲ್ಯಾಣ್ ಸರ್ ಅವರಿಗೆ ಧನ್ಯವಾದ ಹೇಳಲೇಬೇಕು. ಅವರೊಂದಿಗೆ ತೆರೆ ಹಂಚಿಕೊಳ್ಳುವುದು ನನ್ನ ಬಹುದಿನಗಳ ಕನಸಾಗಿತ್ತು, ಆ ಕನಸು ಇಂದು ನನಸಾಗಿದೆ," ಎಂದು ಅರ್ಜುನ್ ದಾಸ್ ತಮ್ಮ ಪತ್ರವನ್ನು ಆರಂಭಿಸಿದ್ದಾರೆ.

Read Full Story

01:03 PM (IST) Jun 07

ರತ್ನನ್ ಗಂಗಾಧರ್ - ಬಾಲ್ಯದ ಆಟ 'ಸೀಸ್ ಕಡ್ಡಿ' ಈಗ ಸಿನಿಮಾ; ಇದು ನೆನಪುಗಳ ಹುಡುಕಾಟದ ಕಥೆಯಾ?

ಚಿತ್ರದಲ್ಲಿ ನೆನಪು ಕಳೆದುಕೊಂಡ ನಾಯಕನಾಗಿ 'ಉಗ್ರಂ' ಖ್ಯಾತಿಯ ಮಂಜು ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಸವಾಲಿನ ಪಾತ್ರವಾಗಿದ್ದು, ಮಂಜು ಅವರು ತಮ್ಮ ಅಭಿನಯದ ಮೂಲಕ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ ಎಂದು ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story

12:18 PM (IST) Jun 07

Kamal Haasan - ನನ್ನ ಪರವಾಗಿ ನಿಂತಿದ್ದಕ್ಕೆ ತಮಿಳುನಾಡು ಜನರಿಗೆ ಧನ್ಯವಾದ ಹೇಳ್ತೀನಿ; ಸದ್ಯವೇ ಕ್ಲಾರಿಟಿ ಕೊಡ್ತೀನಿ!

ಭಾಷೆಯ ಸೂಕ್ಷ್ಮ ವಿಷಯದಲ್ಲಿ ಎದುರಾದ ಈ ವಿವಾದಕ್ಕೆ ಸ್ಪಷ್ಟನೆ ನೀಡುವ ಮೂಲಕ ಕಮಲ್ ಹಾಸನ್ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಅವರ ಪತ್ರಿಕಾಗೋಷ್ಠಿಯ ನಂತರವಷ್ಟೇ ಈ ವಿವಾದಕ್ಕೆ ಪೂರ್ಣವಿರಾಮ ಬೀಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Read Full Story

12:01 PM (IST) Jun 07

Sonal Monteiro - ಥೂ, ಇವಳೇನಾದ್ರೂ ಸಿನಿಮಾ ಮಾಡಿದ್ರೆ ತಲೆ ಬೋಳಿಸಿಕೊಳ್ತೇನೆ ಎಂದಿದ್ರಂತೆ ಆ ಖ್ಯಾತ...

ಇಂಡಸ್ಟ್ರಿಗೆ ಬಂದ ಆರಂಭದ ದಿನಗಳಲ್ಲಿ ಥೂ ಇವಳನ್ಯಾಕೆ ಕರ್ಕೊಂಡು ಬಂದ್ರಿ ಎಂದು ಆ ವ್ಯಕ್ತಿ ಹೇಳಿದ್ದ ಮಾತನ್ನು ನೆನಪಿಸಿಕೊಂಡಿದ್ದಾರೆ ನಟಿ ಸೋನಲ್​ ಮೊಂಥೆರೋ. ಅವರು ಹೇಳಿದ್ದೇನು ಕೇಳಿ...

Read Full Story

11:48 AM (IST) Jun 07

ಕಮಲ್ ಹಾಸನ್ ವಿವಾದ ಮಾಡಿಕೊಂಡ ಚಿತ್ರಗಳು ಅದೆಷ್ಟು ಗೊತ್ತೇ? ಎಂತೆಂಥ ಕಾರಣಗಳು ನೋಡಿ!

‘ಥಗ್ ಲೈಫ್’ ಸಿನಿಮಾ ಕನ್ನಡ ಭಾಷಾ ವಿವಾದದಿಂದಾಗಿ ಕರ್ನಾಟಕದಲ್ಲಿ ಬಿಡುಗಡೆಯಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಮಲ್ ಹಾಸನ್ ಸಿನಿಮಾ ವಿವಾದಕ್ಕೆ ಸಿಲುಕಿದ್ದು ಇದೇ ಮೊದಲಲ್ಲ. ಹಾಗಾದ್ರೆ ಯಾವೆಲ್ಲಾ ಸಿನಿಮಾಗಳು ವಿವಾದಕ್ಕೆ ಸಿಲುಕಿದ್ವು ಅನ್ನೋದನ್ನ ಈ ಪೋಸ್ಟ್‌ನಲ್ಲಿ ನೋಡೋಣ.

Read Full Story

10:35 AM (IST) Jun 07

ಅಪಘಾತದಲ್ಲಿ ನಟ ಶೈನ್ ತಂದೆ ನಿಧನ, ಸೋಮವಾರ ಅಂತ್ಯಕ್ರಿಯೆ

ಶೈನ್ ಅವರ ತಂದೆ ಚಾಕೋ ಅವರ ಅಂತ್ಯಕ್ರಿಯೆ ಸೋಮವಾರ. ಭಾನುವಾರ ಸಂಜೆ ಐದು ಗಂಟೆಯಿಂದ ಮುಂಡೂರಿನಲ್ಲಿರುವ ಅವರ ಮನೆಯಲ್ಲಿ ಸಾರ್ವಜನಿಕ ದರ್ಶನ ಇರುತ್ತದೆ ಎಂದು ಬಂಧುಗಳು ತಿಳಿಸಿದ್ದಾರೆ.

Read Full Story

08:40 AM (IST) Jun 07

ತಂದೆಯಿಂದ ಬಂದ ಸಾವಿರಾರು ಕೋಟಿ ರೂ. ಬಿಸಿನೆಸ್ ಬಿಟ್ಟ ನಟ ಅಖಿಲ್‌ ಅಕ್ಕಿನೇನಿ ಪತ್ನಿ! ಈಗ ಏನ್‌ ಮಾಡ್ತಿದ್ದಾರೆ?

ಅಖಿಲ್‌ ಅಕ್ಕಿನೇನಿ ವ್ಯಾಪಾರ ಕುಟುಂಬದ ಜೈನಬ್‌ ರವ್‌ಡ್ಜೀ ಅವರನ್ನ ಮದುವೆಯಾಗಿದ್ದು ಎಲ್ಲರಿಗೂ ಗೊತ್ತು. ಆದ್ರೆ ಸಾವಿರಾರು ಕೋಟಿ ಬಿಸಿನೆಸ್‌ ಇದ್ರೂ, ಜೈನಬ್‌ ಅದನ್ನ ಬಿಟ್ಟು ಏನ್‌ ಮಾಡ್ತಿದ್ದಾರೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರ.

Read Full Story

08:32 AM (IST) Jun 07

‌ತಂದೆ ಹೇಳಿದ ಅದೊಂದು ಮಾತು ಕೇಳಿ, 6 ತಿಂಗಳಲ್ಲಿ 120 ಕೆಜಿ ತೂಕ ಇಳಿಸಿಕೊಂಡ ಗಾಯಕ ಅದ್ನಾನ್ ಸಾಮಿ; ಹೇಗೆ?

ಒಂದು ಕಾಲದಲ್ಲಿ ಹೆಚ್ಚು ತೂಕ ಹೊಂದಿದ್ದ ಗಾಯಕ ಅದ್ನಾನ್‌ ಸಾಮಿ, 6 ತಿಂಗಳಲ್ಲಿ 120 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎಂದು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.

Read Full Story

More Trending News