WEB SPECIAL

ರಾಜಗುರು ದ್ವಾರಕನಾಥ್'ಗೂ ಸಂಕಟ ತಂದೊಡ್ಡಿದ ಡಿಕೆಶಿ ಮೇಲಿನ ಐಟಿ ರೇಡ್!

Aug 29, 2018, 7:23 PM IST

ರಾಜಗುರು ಎಂದೇ ಖ್ಯಾತರಾದ ದ್ವಾರಕಾನಾಥ್ ಅವರು ತಮ್ಮ ಜೀವನದಲ್ಲಿ ಊಹಿಸದಂತಹ ಘಟನೆಗಳು ಘಟಿಸಿದಾಗ ಅವರು ಹೇಗೆ ಅದನ್ನು ನಿಭಾಯಿಸಿದರು? ಅವರು ಅನುಭವಿಸಿದ ನೋವುಗಳೇನು? ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಅವರ ಪಾತ್ರವೇನು ಎಂಬುದನ್ನು ಇವತ್ತಿನ ಸಂಚಿಕೆಯಲ್ಲಿ ಹೇಳಿಕೊಂಡಿದ್ದಾರೆ.