Jul 12, 2018, 1:47 PM IST
ಬೆಂಗಳೂರು ಬೆಳೆವಣಿಗೆಯಾಗುತ್ತಿರುವಂತೆ ಹಲವು ಕೆರೆಗಳು ಒತ್ತುವರಿಯಾಗಿ ಕಣ್ಮರೆಯಾಗಿದ್ದು ಇಂದು ಕೂಡ ಹಲವು ಕೆರೆಗೆಗಳು ಒತ್ತುವರಿಯಾಗಿದ್ದು ಅವುಗಳನ್ನು ತೆರವುಗೊಳಿಸಲು ಸರ್ಕಾರವು ಪ್ರಯತ್ನಿಸುತ್ತಿದೆ . ಅದೇ ರೀತಿ ಇಲ್ಲೊಂದು ಕೆರೆ ಒತ್ತುವರಿಯಾಗುವ ಪ್ರಯತ್ನದಲ್ಲಿದ್ದಾಗಲೇ ಪೊಲೀಸರು ಕೆರೆಗೆ ಮರುಜೀವ ನೀಡಿ ಸುಂದರವಾಗಿ ಕಾಣುವಂತೆ ಮಾಡಿದ್ದಾರೆ . ಬನ್ನಿ ಪೊಲೀಸರು ಕೆರೆ ಉಳಿಸಲು ಮಾಡಿದ ಕೆಲಸ ಏನು ಪೊಲೀಸರಿಂದ ನಳನಳಿಸುತ್ತಿರುವ ಕೆರೆ ಯಾವುದು ಅಂತೀರಾ ಈ ಸ್ಟೋರಿ ನೋಡಿ.