ಗಾಂಜಾ, ಹೆಣ್ಣಿಗಾಗಿ ಹಣ ಕೊಡದ ತಂದೆಯ ಕಣ್ಣು ಕಿತ್ತ ಪಾಪಿ!

Aug 28, 2018, 5:55 PM IST

ಬೆಂಗಳೂರು(ಆ.28): ತನ್ನ ಶೋಕಿಗೆ ದುಡ್ಡು ಕೊಡದ ತಂದೆಯ ಕಣ್ಣನ್ನು ಮಗನೇ ಕಿತ್ತು ಹಾಕಿದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಜೆ.ಪಿ. ನಗರದಲ್ಲಿ ನಡೆದಿದೆ. 

ಗಾಂಜಾ ವ್ಯಸನಕ್ಕೆ ಬಲಿಯಗಿದ್ದ ಅಭಿಷೇಕ್ ಎಂಬ ಮಗ, ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ತಂದೆ ಹಣ ಕೊಡಲು ನಿರಾಕರಿಸಿದಾಗ ಅವರ ಎರಡೂ ಕಣ್ಣುಗಳನ್ನು ಕಿತ್ತು ಅಭಿಷೇಕ್ ವಿಕೃತಿ ಮೆರೆದಿದ್ದಾನೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..