Karnataka Assembly Election- 2018

ಶುರುವಾಯ್ತು ಮಂತ್ರಿಗಿರಿಗಾಗಿ ಪ್ರತಿಭಟನೆ

May 20, 2018, 3:28 PM IST

ಶಿವಾನಂದ ಪಾಟೀಲರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ವಿಜಯಪುರದಲ್ಲಿ ಬೆಂಬಲಿಗನೋರ್ವ ವಿನೂತನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾನೆ