Karnataka Assembly Election- 2018
Apr 29, 2018, 8:30 PM IST
’ಇದು ಹಿಂದು ಮನೆ, ಬಡ ಮಕ್ಕಳ ಅನ್ನ ಕದ್ದವರಿಗೆ ಮತ್ತು ಅಲ್ಲಾಹುವಿನ ಕೃಪೆಯಲ್ಲಿ ಗೆದ್ದ ಕಾಂಗ್ರೆಸ್ ಪಕ್ಷದವರಿಗೆ ಈ ಮನೆಗೆ ಪ್ರವೇಶವಿಲ್ಲ’ ಎಂಬ ಪೋಸ್ಟರ್’ಗಳು ಬಂಟ್ವಾಳ ಪರಿಸರದಲ್ಲಿ ಕಾಣಿಸಿಕೊಂಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ಸಚಿವ ರಮನಾಥ್ ರೈ, ಈ ಕೃತ್ಯದ ಹಿಂದೆ ಸಂಘಪರಿವಾರದ ಕೈವಾಡವಿದೆ. ಜನರನ್ನು ಮತೀಯ ಆಧಾರದ ಮೇಲೆ ಕೆರಳಿಸಿ ಓಟು ಪಡೆಯುವ ಹುನ್ನಾರವಿದೆ, ಎಂದು ಹೇಳಿದ್ದಾರೆ.