Karnataka Assembly Election- 2018
May 20, 2018, 4:26 PM IST
ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಮುಂದೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮಂಡಿಯೂರಿದೆ. ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ, ಆದುದರಿಂದ ಅದು ಜೆಡಿಎಸ್ ಜೊತೆ ವಿಲೀನವಾಗುದು ಸೂಕ್ತ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ಹರಿಹಯ್ದಿದ್ದಾರೆ.