Karnataka Assembly Election- 2018
May 1, 2018, 5:44 PM IST
ಗಣಿನಾಡಿನಲ್ಲಿ ಚುನಾವಣೆ ಬಿಸಿ ದಿನಗಳೆದಂತೆ ಹೆಚ್ಚಾಗುತ್ತಿದೆ. ಘಟಾನುಘಟಿ ನಾಯಕರು ಅಗ್ನಿಪರೀಕ್ಷೆಗಿಳಿದಿದ್ದಾರೆ. ರೆಡ್ಡಿ ಸಹೋದರರ ಅರ್ಭಟ ಹೇಗಿದೆ? ಜನರು ಎದುರಿಸುತ್ತಿರುವ ಸಮಸ್ಯೆಗಳೇನು? ಜನರ ಸಮಸ್ಯೆಗಳಿಗೆ ಜನಪ್ರತಿಣಿಗಳು ಹೇಗೆ ಸ್ಪಂದಿಸಿದ್ದಾರೆ? ಈ ಬಾರಿ ಬಳ್ಳಾರಿಯಲ್ಲಿ ಧೂಳೆಬ್ಬಿಸುವವರು ಯಾರು? ನೋಡಿ ಮೆಗಾ ಫೈಟ್’ನಲ್ಲಿ