Karnataka Assembly Election- 2018

ಕರ್ನಾಟಕ ಕುರುಕ್ಷೇತ್ರ: ರಾಜ್ಯಪಾಲರ ನಡೆಗೆ ತೀವ್ರ ಆಕ್ರೋಶ

May 18, 2018, 5:24 PM IST

ಬಹುಮತವಿಲ್ಲದಿದ್ದರೂ ಯಡಿಯೂರಪ್ಪಗೆ ಸರ್ಕಾರ ರಚಿಸಲು ಆಹ್ವಾನಿಸುವ  ಹಾಗೂ ಪ್ರಮಾಣ ವಚನ ಬೋಧಿಸುವ ಕರ್ನಾಟಕ ರಾಜ್ಯಪಾಲ ವಜೂಬಾಯಿ ವಾಲ ನಡೆಗೆ  ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜಕೀಯ ಪಕ್ಷಗಳ ಧುರೀಣರು, ಸಾಮಾಜಿಕ ಹೋರಾಟಗಾರರು ರಾಜ್ಯಪಾಲರ ನಡೆಯನ್ನು ಖಂಡಿಸಿದ್ದಾರೆ.