Karnataka Assembly Election- 2018

ರೋಡ್ ಶೋ ವೇಳೆ ಸಿಎಂಗೆ ಕ್ಲಾಸ್ ತೆಗೆದುಕೊಂಡ ಮರಿಸ್ವಾಮಿಗೆ ಎಚ್’ಡಿಕೆಯಿಂದ ಸನ್ಮಾನ

Apr 26, 2018, 1:19 PM IST

ಸಿಎಂ ಸಿದ್ದರಾಮಯ್ಯ ರೋಡ್ ಶೋ ನಡೆಸುವ ವೇಳೆ  ಸಿಎಂ ಗೆ ಕ್ಲಾಸ್  ತೆಗೆದುಕೊಂಡ ಜೆಡಿಎಸ್ ಕಾರ್ಯಕರ್ತನಿಗೆ ಎಚ್’ಡಿಕೆ ಸನ್ಮಾನ ಮಾಡಿದ್ದಾರೆ. ಖುದ್ದು ಮರಿಸ್ವಾಮಿಯವರೇ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ