Karnataka Assembly Election- 2018

ಕರುನಾಡ ಮಹಾತೀರ್ಪು; ಯಾರಿಗೆ ಒಲಿಯುತ್ತೆ ಸಿಎಂ ಪಟ್ಟ?

May 15, 2018, 9:48 AM IST

ಮತ ಎಣಿಕೆ ಕಾರ್ಯ ಆರಂಭವಾಗಿದೆ. ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಕೆಲವು ಕಡೆ ಬಿಜೆಪಿ ಮುನ್ನಡೆ ಸಾಧಿಸಿದ್ದರೆ ಇನ್ನು ಕೆಲವು ಕಡೆ  ಕಾಂಗ್ರೆಸ್, ಜೆಡಿಎಸ್ ಮುನ್ನಡೆ ಸಾಧಿಸಿದೆ. ಮತ ಎಣಿಕೆ ಆರಂಭವಾದಾಗಿನಿಂದ ಇಲ್ಲಿಯವರೆಗಿನ ಬದಲಾದ ರಾಜಕೀಯ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.