Karnataka Assembly Election- 2018

‘ಹತ್ತಾರು ಸಾವಿರ ಕೋಟಿ ಕಪ್ಪು ಹಣ ವಾಪಾಸು ತಂದಿದ್ದೇವೆ’

May 5, 2018, 5:14 PM IST

ರೈತರ ಸಾಲಮನ್ನಾ ಮಾಡಿದ್ದು  ಬಿಜೆಪಿನೋ, ಕಾಂಗ್ರೆಸ್ ಪಕ್ಷವೋ? ಕಪ್ಪು ಹಣ ವಾಪಾಸು ಯಾಕೆ ತಂದಿಲ್ಲ? 15 ಲಕ್ಷ ರೂ. ಯಾಕೆ ಖಾತೆಗೆ ಜಮಾ ಆಗಿಲ್ಲ? ಮೋದಿ ಆಡಳಿತದಲ್ಲಿ ಬ್ಯಾಂಕ್ ಲೂಟಿ ಮಾಡಿ ದೇಶ ಬಿಡ್ತಾ ಇದ್ದಾರೆ? ಮೋದಿ ಸರ್ಕಾರ ರೈತರ ಸಾಲ ಮನ್ನಾ ಮಾಡಲ್ಲ, ಆದರೆ ಉದ್ಯಮಿಗಳ ಸಾಲ ಮನ್ನಾ ಮಾಡುತ್ತೆ.. ಏನು ಹೇಳ್ತಾರೆ ನೋಡಿ ಕೇಂದ್ರ ಸಚಿವ ಅನಂತಕುಮಾರ್ ’ಎಲೆಕ್ಷನ್ ಎನ್‌ಕೌಂಟರ್’ನಲ್ಲಿ....