Karnataka Assembly Election- 2018

ಸಿಎಂ ತವರು ಜಿಲ್ಲೆಯಲ್ಲಿ ಭಾರೀ ಬೆಟ್ಟಿಂಗ್!

May 14, 2018, 1:54 PM IST

ಮೇ.12ರಂದು ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶಗಳು  ಮಂಗಳವಾರ ಹೊರಬೀಳಲಿದ್ದು, ಬೆಟ್ಟಿಂಗ್ ಭರಾಟೆ ಜೋರಾಗಿದೆ. ಮೈಸೂರಿನ ಚಾಮುಂಡೇಶ್ವರಿ, ನರಸಿಂಹರಾಜ ಹಾಗೂ ಕೃಷ್ಣರಾಜದಲ್ಲಿ ಅಭ್ಯರ್ಥಿಗಳ ಪರ ಬೆಂಬಲಿಗರು ಲಕ್ಷಾಂತರ ರೂ. ಬೆಟ್ ಮಾಡಿರುವ ಬಗ್ಗೆ  ವರದಿಯಾಗಿದೆ.