ಉದಮಪುರ, ಶ್ರೀನಗರ ಹಾಗೂ ಬಾರಮುಲ್ಲ ರೈಲು ಯೋಜನೆ ಅತ್ಯಂತ ಕಠಿಣ ಹಾಗೂ ಸವಾಲಿನ ಯೋಜನೆಯಾಗಿದೆ. ಕಾರಣ ಬೆಟ್ಟ, ಗುಡ್ಡ, ಪ್ರಪಾತ, ನದಿ ಸೇರಿದಂತೆ ಹಲವು ಸವಾಲುಗಳನ್ನು ದಾಟಬೇಕಿದೆ. ಸೈರ್ಗಿಕವಾಗಿ, ಬೌಗೋಳಿಕವಾಗಿ ಕಾರಣದಿಂದ ಈ ಯೋಜನೆ ಪೂರ್ಣಗೊಂಡಿಲ್ಲ.
ಉದಮಪುರ, ಶ್ರೀನಗರ ಹಾಗೂ ಬಾರಮುಲ್ಲ ರೈಲು ಯೋಜನೆ ಅತ್ಯಂತ ಕಠಿಣ ಹಾಗೂ ಸವಾಲಿನ ಯೋಜನೆಯಾಗಿದೆ. ಕಾರಣ ಬೆಟ್ಟ, ಗುಡ್ಡ, ಪ್ರಪಾತ, ನದಿ ಸೇರಿದಂತೆ ಹಲವು ಸವಾಲುಗಳನ್ನು ದಾಟಬೇಕಿದೆ. ಸೈರ್ಗಿಕವಾಗಿ, ಬೌಗೋಳಿಕವಾಗಿ ಕಾರಣದಿಂದ ಈ ಯೋಜನೆ ಪೂರ್ಣಗೊಂಡಿಲ್ಲ.