Baahubali: ಮತ್ತೆ ಶುರುವಾಯ್ತು ಬಾಹುಬಲಿಯ ರಾಜ್ಯಭಾರ! ಮಾಹಿಷ್ಮತಿ ಸಾಮ್ರಾಜ್ಯ ತೋರಿಸುತ್ತಾರೆ ಮೌಳಿ..!

Baahubali: ಮತ್ತೆ ಶುರುವಾಯ್ತು ಬಾಹುಬಲಿಯ ರಾಜ್ಯಭಾರ! ಮಾಹಿಷ್ಮತಿ ಸಾಮ್ರಾಜ್ಯ ತೋರಿಸುತ್ತಾರೆ ಮೌಳಿ..!

Published : May 02, 2024, 11:23 AM ISTUpdated : May 02, 2024, 11:24 AM IST

ಇದೀಗ ಎಲ್ಲಾ ಕಡೆ ಬಾಹುಬಲಿ ಸಿನಿಮಾ ಬಗ್ಗೆ ಟಾಕ್ ಆಗ್ತಿದೆಯಲ್ಲ ಎಂದು ಕನ್ಫ್ಯೂಸ್ ಆಗ್ಬೇಡಿ. ಯಾಕೆಂದರೆ ಮೌಳಿ ಕೈಗೆತ್ತಿಕೊಂಡಿರೋದು ಬಾಹುಬಲಿ ಅನಿಮೇಟೆಡ್ ವೆಬ್ ಸೀರಿಸ್ ಅನ್ನು.

ಬಾಹುಬಲಿ ಸಿನಿಮಾ (Baahubali movie) ಮುಂದುವರೆದ ಭಾಗ ಯಾವಾಗ ಯಾವಾಗ ಬರುತ್ತೆ. ಅದು ಸಾಧ್ಯನಾ..? ಬಾಹುಬಲಿ ನಿರ್ದೇಶಕ ಎಸ್.ಎಸ್ ರಾಜಮೌಳಿ (SS Rajamouli) ಎಲ್ಲೇ ಹೋದ್ರು ಈ ಪ್ರಶ್ನೆ ಎದುರಿಸುತ್ತಿದ್ದರು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಮತ್ತೆ ಬಾಹುಬಲಿ ರಾಜ್ಯಭಾರ ಶುರುವಾಗುತ್ತಿದ್ದು, ಮಾಹಿಶ್ಮತಿ ಸಾಮ್ರಾಜ್ಯ ತೋರಿಸೋಕೆ ರಾಜಮೌಳಿ ಮುಂದಾಗಿದ್ದಾರೆ. ಅರೆ.. ರಾಮಮೌಳಿ ಸಧ್ಯ ಮಹೇಶ್ ಬಾಬು (Mahesh Babu) ಅಕ್ಕ ಪಕ್ಕ ಕಾಣಿಸುತ್ತಿದ್ದಾರೆ. ಈ ಜೋಡಿ ಸಿನಿಮಾ ಮಾಡೋದು ಪಕ್ಕಾ ಆಗಿದೆ. ಈಗ ನೋಡಿದ್ರೆ ಬಾಹುಬಲಿ ಸಿನಿಮಾ ಬಗ್ಗೆ ಟಾಕ್ ಆಗ್ತಿದೆಯಲ್ಲ ಅಂತ ಕನ್ಫ್ಯೂಸ್ ಆಗ್ಬೇಡಿ. ಯಾಕೆಂದರೆ  ಮೌಳಿ ಕೈಗೆತ್ತಿಕೊಂಡಿರೋದು ಬಾಬುಬಲಿ ಅನಿಮೇಟೆಡ್ ವೆಬ್ ಸೀರಿಸ್ ಅನ್ನ.

ಬಾಹುಬಲಿ ಸಿನಿಮಾ ಅನಿಮೇಷನ್‌ನಲ್ಲಿ ವೆಬ್ ಸೀರಿಸ್ ಆಗಿ ಸಿದ್ಧವಾಗುತ್ತಿದೆ. ಬಾಹುಬಲಿ ಸಿನಿಮಾಗಳಲ್ಲಿ ಅಮರೇಂದ್ರ ಬಾಹುಬಲಿ ಮತ್ತು ಮಹೇಂದ್ರ ಬಾಹುಬಲಿ ಈ ಇಬ್ಬರು ಕ್ಯಾರೆಕ್ಟ ರ್ಅನ್ನ ರಾಜಮೌಳಿ ತೋರಿಸಿದ್ರು. ಈಗ ಅನಿಮೇಷನ್ ವೆಬ್ ಸೀರಿಸ್‌ನಲ್ಲಿ (Bahubali Animation web series) ಅಮರೇಂದ್ರ ಬಾಹುಬಲಿಯ ಹಿಂದಿನ ಕಥೆ, ಮಹೇಂದ್ರ ಬಾಹುಬಲಿಯ ಮುಂದಿನ ಸ್ಟೋರಿಯನ್ನ ತೋರಿಸುತ್ತಾರಂತೆ. ಅಷ್ಟೆ ಅಲ್ಲದೆ ಶಿವಗಾಮಿ ಬಗ್ಗೆ ಒಂದು ಸ್ಟೋರಿ ಸಹ ಇರುತ್ತಂತೆ. ಈ ಬಾಹುಬಲಿ ವೆಬ್ ಸೀರಿಸ್‌ಗೆ 'ಬಾಹುಬಲಿ- ಕ್ರೌನ್ ಆಫ್ ಬ್ಲಡ್’ (Baahubali- Crown of Blood) ಎಂದು ಹೆಸರಿಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ಕಾಂತಾರ-1 ಬಗ್ಗೆ ತಿಳಿದುಬಂತು ಅಚ್ಚರಿ ಸಂಗತಿ! ಶೆಟ್ರು ಯಾವೆಲ್ಲಾ ಅಭ್ಯಾಸದಲ್ಲಿ ನಿರತರಾಗಿದ್ದಾರೆ ಗೊತ್ತಾ?

02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
Read more