ದರ್ಶನ್ ಹಲ್ಲೆ ಆರೋಪ ಪ್ರಕರಣ : ರಾಜೀ ಸಂಧಾನ ಯಶಸ್ವಿ

Aug 30, 2018, 8:40 PM IST

  • ಯಜಮಾನ ಚಿತ್ರೀಕರಣ ಸಂದರ್ಭದಲ್ಲಿ ಸಹ ಕಲಾವಿದನೊಬ್ಬನ ಮೇಲೆ ಹಲ್ಲೆ ಮಾಡಿದ ಪ್ರಕರಣ
  • ಪ್ರಕರಣ ಠಾಣೆ ಮೆಟ್ಟಿಲೇರುವ ಮೊದಲೇ ರಾಜಿ ಸಂಧಾನದಲ್ಲಿ ಇತ್ಯರ್ಥ