ಸಿಸಿಬಿ ವಿಚಾರಣೆ: ಸುವರ್ಣ ನ್ಯೂಸ್ ಜೊತೆ ಚಂದನ್ ಶೆಟ್ಟಿ ಮಾತು

Aug 30, 2018, 2:49 PM IST

ಮಾದಕವಸ್ತುಗಳ ಸೇವನೆ ಪ್ರಚೋದಿಸುವಂತೆ ಚಂದನ್ ಶೆಟ್ಟಿ ಅಂತ್ಯ’ ಎಂಬಾ ಶೀರ್ಷಿಕೆಯಡಿ ಹಾಡೊಂದನ್ನು ರಿಲೀಸ್ ಮಾಡಿದ್ದರು. ಇದು ಯುವಕರಿಗೆ ಗಾಂಜಾ ಸೇವನೆಗೆ ಪ್ರಚೋದನೆ ನೀಡುವಂತಿದೆ ಎಂದು ಸಿಸಿಬಿ ಪೊಲೀಸರು ನೋಟೀಸ ನೀಡಿದ್ದರು. ಇದರ ಬಗ್ಗೆ ಸ್ವತಃ ಚಂದನ್ ಶೆಟ್ಟಿ ತಮ್ಮ  ಮಾತುಗಳನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದು ಹೀಗೆ.