2022ರಲ್ಲಿ ಸೈಲೆಂಟ್ ಆಗಿ ಸದ್ದು ಮಾಡಿದ ಗಟ್ಟಿಗಿತ್ತಿಯರು

2022ರಲ್ಲಿ ಸೈಲೆಂಟ್ ಆಗಿ ಸದ್ದು ಮಾಡಿದ ಗಟ್ಟಿಗಿತ್ತಿಯರು

Published : Dec 22, 2022, 03:15 PM IST

2022ರಲ್ಲಿ ಸೈಲೆಂಟ್ ಆಗಿಯೇ ಹಲವು ಗಟ್ಟಿಗಿತ್ತಿಯರು ಸುದ್ದಿಯಾಗಿದ್ದಾರೆ. ಸರಗಮ್, ದ್ರೌಪದಿ ಮುರ್ಮು, ಸವಿತಾ ಪೂನಿಯಾ ದೇಶದ ಹಿರಿಮೆಯನ್ನು ಹೆಚ್ಚಿಸಿದ ಮಹಿಳೆಯರು. ಕ್ರೀಡೆ, ರಾಜಕೀಯ, ವ್ಯಾಪಾರ ಎಲ್ಲೆಲ್ಲೂ ಮಹಿಳಾಮಣಿಗಳದ್ದೇ ದರ್ಬಾರ್..ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

21 ವರ್ಷದ ಬಳಿಕ ಭಾರತಕ್ಕೆ ಮಿಸೆಸ್ ವರ್ಲ್ಡ್ ಕಿರೀಟ ಲಭಿಸಿದೆ. ಸರ್ಗಮ್ ಕೌಶಲ್ ಬುದ್ಧಿ ಮತ್ತು ಸೌಂದರ್ಯಕ್ಕೆ ವಿಶ್ವವೇ ಫಿದಾ ಆಗಿದೆ. ಇನ್ನೊಂದೆಡೆ ಐಎಎಸ್ ಅಧಿಕಾರಿ ಸ್ನೇಹಾ ದುಬೆ ಪಾಪಿ ಪಾಕ್ ಬೆವರಿಳಿಸಿದ್ದಾರೆ. 2022ರಲ್ಲಿ ಭಾರೀ ಮತಗಳ ಅಂತರದಿಂದ ಎದುರಾಳಿಯನ್ನ ಸೋಲಿಸಿದ ದ್ರೌಪದಿ ಮುರ್ಮು, ರಾಷ್ಟ್ರಪತಿ ಹುದ್ದೆಗೇರಿದ ಮೊದಲ ಬುಡಕಟ್ಟು ಮಹಿಳೆ ಎನಿಸಿಕೊಂಡರು. 2022ರಲ್ಲಿ ಸಾದನೆ ಮಾಡಿದ ಮಹಿಳಾ ಮಣಿಗಳ ಮಾಹಿತಿ ಇಲ್ಲಿದೆ.

ಕ್ರೀಡೆ, ವ್ಯಾಪಾರ, ರಾಜಕೀಯ ಎಲ್ಲ ಕ್ಷೇತ್ರದಲ್ಲೂ ಈ 2022 ವರ್ಷದಲ್ಲಿ ಮಹಿಳೆಯರದ್ದೇ ದರ್ಬಾರ ಹೆಚ್ಚಾಗಿತ್ತು. ಅದರಲ್ಲೂ ಕೆಲವರ ಸಾಧನೆ, ಪುರುಷರಿಗೆನೇ ಟಕ್ಕರ್ ಕೊಡುವ ಹಾಗಿತ್ತು. ಸರಗಮ್, ದ್ರೌಪದಿ ಮುರ್ಮು, ಸವಿತಾ ಪೂನಿಯಾ ದೇಶದ ಹಿರಿಮೆಯನ್ನು ಹೆಚ್ಚಿಸಿದ ಮಹಿಳೆಯರು. 21 ವರ್ಷದ ಬಳಿಕ ಭಾರತಕ್ಕೆ ಮಿಸೆಸ್ ವರ್ಲ್ಡ್ ಕಿರೀಟ ಲಭಿಸಿದೆ. ಸರ್ಗಮ್ ಕೌಶಲ್ ಬುದ್ಧಿ ಮತ್ತು ಸೌಂದರ್ಯಕ್ಕೆ ವಿಶ್ವವೇ ಫಿದಾ ಆಗಿದೆ. ಇನ್ನೊಂದೆಡೆ ಐಎಎಸ್ ಅಧಿಕಾರಿ ಸ್ನೇಹಾ ದುಬೆ ಪಾಪಿ ಪಾಕ್ ಬೆವರಿಳಿಸಿದ್ದಾರೆ. 2022ರಲ್ಲಿ ಭಾರೀ ಮತಗಳ ಅಂತರದಿಂದ ಎದುರಾಳಿಯನ್ನ ಸೋಲಿಸಿದ ದ್ರೌಪದಿ ಮುರ್ಮು, ರಾಷ್ಟ್ರಪತಿ ಹುದ್ದೆಗೇರಿದ ಮೊದಲ ಬುಡಕಟ್ಟು ಮಹಿಳೆ ಎನಿಸಿಕೊಂಡರು.

Sub Inspector Exam: ಅಮ್ಮ-ಮಗಳೂ ಇಬ್ಬರೂ ಪಾಸ್, ಸಾಧನೆ ಅಂದ್ರೆ ಇದು!

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
05:15'ಮಂಚದ ಮರ್ಮ' ಬಿಚ್ಚಿಟ್ಟ ಸಂಯುಕ್ತಾ ಹೆಗ್ಡೆ; 'ನೀವೇ ನಾಯಕಿ ಮಲಗೋಣ' ಅಂತ ಕರಿತಾರೆ ಅಂದ್ರು!
02:36ಡಿಂಪಲ್ ಕ್ವೀನ್ ಈಗ 'ಆಟೋ ರಾಣಿ'..! ಆಟೋ ಚಾಲಕರ ಸಂಘಕ್ಕೆ ರಚಿತಾ ರಾಮ್ ರಾಯಭಾರಿ
08:40ಕನ್ನಡದಲ್ಲಿ ಓಂ ಶಾಂತಿ, ತೆಲುಗಿನಲ್ಲಿ ಡಿಸ್ಕೋ ಶಾಂತಿ ಆಗಿರೋ ರಹಸ್ಯ ಬಿಚ್ಚಿಟ್ಟ 'ರಂಭೆ' ಜ್ಯೋತಿ ರೈ!
04:42ರಶ್ಮಿಕಾ ಮಂದಣ್ಣಗೆ ಮತ್ತೊಬ್ಬ ಕನ್ನಡತಿಯಿಂದ ಸವಾಲ್, ಅಷ್ಟರಲ್ಲೇ ಇನ್ನೊಬ್ಬರೂ ಕಾಲೆಳೆಯೋಕೆ ರೆಡಿನಾ?
16:23ಮೋದಿ ಸರ್ಕಾರದ 11 ವರ್ಷದಲ್ಲಿ ನಾರಿಶಕ್ತಿಯಲ್ಲಾದ ಬದಲಾವಣೆ ಏನು?
15:41ಮಹಿಳಾ ಸಬಲೀಕರಣಕ್ಕೆ ಕೇಂದ್ರದ ಕ್ರಾಂತಿಕಾರಿ ನಡೆ,ಭಾರತೀಯ ನಾರಿಯರ ಮನಗೆದ್ದ ಯೋಜನೆ ಯಾವುದು
07:57ಆರ್ಟ್ ಆಫ್ ಲಿವಿಂಗ್ ಮಹಿಳಾ ಸಮ್ಮೇಳನದಲ್ಲಿ ರವಿಶಂಕರ್ ಗುರೂಜಿ ಮಾತು!