ಗದರಿದ ಪರಂ: ಬೆದರಿದ ರೇವಣ್ಣ-ಕುಮಾರಣ್ಣ, ಯೋಜನೆಯೊಂದಕ್ಕೆ ಬ್ರೇಕ್

Jun 12, 2019, 8:13 PM IST

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಗರಂನಿಂದ ಯೋಜನೆಯೊಂದಕ್ಕೆ ಸಿಎಂ ಕುಮಾರಸ್ವಾಮಿ ಅವರು ತಾತ್ಕಾಲಿಕವಾಗಿ ಬೇಕ್ ಹಾಕಿದ್ದಾರೆ. ಯೋಜನೆಗೆ ಬೆಂಗಳೂರು ಶಾಸಕರ ಅಸಮಾಧಾನದ ನಡುವೆಯೇ ಯೋಜನೆಗೆ ಸಚಿವ ರೇವಣ್ಣ ಏಕಾಂಗಿ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಪರಮೇಶ್ವ ಸಿಡಿಮಿಡಿಗೊಂಡಿದ್ದಾರೆ. ಇದರಿಂದ ಆ ಯೋಜನೆಗೆ ಸಿಎಂ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದಾರೆ. ಹಾಗಾದ್ರೆ ಯಾವುದು ಆ ಯೋಜನೆ? ವಿಡಿಯೋನಲ್ಲಿ ನೋಡಿ.