May 5, 2020, 9:11 PM IST
ಬೆಂಗಳೂರು(ಮೇ 05) ರಾಜ್ಯ ಸರ್ಕಾರ ಒಳಾಂಗಣದಲ್ಲಿ ಧಾರಾವಾಹಿ ಶೂಟಿಂಗ್ ಗೆ ಅವಕಾಶ ನೀಡಿದೆ. ಕೊರೋನಾ ಮುನ್ನೆಚ್ಚರಿಕೆ ತೆಗೆದುಕೊಂಡು ಶೂಟಿಂಗ್ ಮಾಡಬೇಕು ಎಂದು ತಿಳಿಸಲಾಗಿದೆ.
ಮದ್ಯಪ್ರಿಯರ ನಂತರ ಈ ಶುಭ ಸುದ್ದಿ ಯಾರಿಗೆ?
ಕಂದಾಯ ಸಚಿವ ಆರ್ ಅಶೋಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಿಯಾಲಿಟಿ ಶೋ ಶೂಟಿಂಗ್ ಗೆ ಅವಕಾಶ ಇಲ್ಲ. ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಇಲ್ಲ.