Sep 8, 2021, 2:52 PM IST
ಮಂಗಳೂರು(ಸೆ.08): ಡ್ರಗ್ ಕೇಸ್ನಲ್ಲಿ ಅನುಶ್ರೀಯನ್ನ ಬಚಾವ್ ಮಾಡ್ತಾ ಇರೋ ಕೈಗಳು ಯಾರದ್ದು?. ಅನುಶ್ರೀಯನ್ನ ರಕ್ಷಿಸಲು ರಾಜಕೀಯ ಹಾಗೂ ರಾಜಕೀಯೇತರ ಒತ್ತಡಗಳು ಬಂದಿದ್ಯಾ? ಎಂಬೆಲ್ಲ ಪ್ರಶ್ನೆಗಳು ಕಾಡಲಾರಂಭಿಸಿವೆ. ಕಿಶೋರ್ ಶೆಟ್ಟಿ ಹೇಳಿಕೆ ಇದ್ರೂ ಅನುಶ್ರೀ ವಿರುದ್ಧ ಕ್ರಮ ಏಕೆ ತೆಗೆದುಕೊಂಡಿಲ್ಲ ಅಂತ ಮಂಗಳೂರು ಪೊಲೀಸರ ಮೇಲೆ ಅನುಮಾನಗಳು ಎದ್ದಿವೆ.