'ಬೆಂಗಳೂರಲ್ಲಿ ಒಂದೇ ಒಂದು ವೆಂಟಿಲೇಟರ್ ಬೆಡ್ ಕೊಡಿಸಲಿ ನೋಡೋಣ'

Apr 20, 2021, 3:16 PM IST

ಬೆಂಗಳೂರು (ಏ. 20): 'ಸರ್ಕಾರದ ನಿರ್ವಹಣಾ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ರೆಮ್ಡೀಸ್‌ವೀರ್ ಕೊರತೆ ಉಂಟಾಗಿದೆ. ನಮ್ಮ ಭಾಗದ ಜನ ರೆಮ್ಡೀಸ್‌ವೀರ್ ತರಿಸಿಕೊಡಿ ಎಂದು ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ. ನಾನೂ ಪ್ರಯತ್ನಪಡುತ್ತಿದ್ದೇನೆ. ಒಂದೇ ಒಂದು ಆಸ್ಪತ್ರೆಗೆ ಕರೆ ಮಾಡಿ ವೆಂಟಿಲೇಟರ್, ಬೆಡ್ ಕೊಡಿಸಿ ನೋಡೋಣ' ಎಂದು ಕುಣಿಗಲ್ ಕಾಂಗ್ರೆಸ್ ಶಾಸಕ ರಂಗನಾಥ್ ಹೇಳಿದ್ದಾರೆ.

ಕೊರೋನಾ ರಣಭೀಕರತೆ ಹೇಗಿದೆ? ವಾರಿಯರ್ಸ್ ಹೇಳುವ ಕಠಿಣ ಸತ್ಯ