May 11, 2020, 4:52 PM IST
ಬೆಂಗಳೂರು (ಮೇ. 11): ಕೊರೊನಾ ಹಾಟ್ಸ್ಪಾಟ್ ಪಾದರಾಯನಪುರದಲ್ಲಿ ಸೀಲ್ಡೌನ್ಗೆ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸಿದರೆ ಮಹಿಳೆಯರು ಸುವರ್ಣ ನ್ಯೂಸ್ ವರದಿಗೆ ಸಚಿವ ಶ್ರೀರಾಮುಲು ಸ್ಪಂದಿಸಿದ್ದಾರೆ. ಹೊರಹೋದ ಮಹಿಳೆಯರ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಜನರ ಅರೋಗ್ಯ ವಿಷಯದಲ್ಲಿ ಆಟವಾಡುವುದು ಸರಿಯಲ್ಲ. ಇಂಥ ಘಟನೆ ಸಹಿಸಲು ಅಸಾಧ್ಯ ಎಂದು ಶ್ರೀ ರಾಮುಲು ಹೇಳಿದ್ದಾರೆ.