Mekdatu Project: ರೈತರಿಗೆ ಅನುಕೂಲವಾಗಲಿದೆ, ನನಗೂ ಕಾನೂನು ಪ್ರಜ್ಞೆಯಿದೆ: ಡಿಕೆಶಿ

Jan 18, 2022, 5:10 PM IST

ಬೆಂಗಳೂರು (ಜ. 18): ಸಚಿವ ಆರ್ ಅಶೋಕ್ (R Ashok) ವಿರುದ್ಧ ಡಿಕೆಶಿ (DK Shivakumar) ವಾಗ್ದಾಳಿ ನಡೆಸಿದ್ದಾರೆ. 'ನಾನು ಅವರಷ್ಟು ಬುದ್ಧಿವಂತನಲ್ಲ. ನನಗೂ ರಾಜಕೀಯ. ಕಾನೂನು ಪ್ರಜ್ಞೆಯಿದೆ. ಮೇಕೆದಾಟು ಯೋಜನೆ ಕುಡಿಯುವ ನೀರಿಗಾಗಿ ಮಾಡುತ್ತಿದ್ದೇವೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ' ಎಂದು ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ.

CoronaVirus: ಮಾಸ್ಕ್ ಹಾಕದ ಪ್ರತಿನಿಧಿಗಳಿಗೆ ಭದ್ರತೆ, ಜನರ ಮೇಲೆ ಲಾಠಿಚಾರ್ಜ್! 

'ಪಾದಯಾತ್ರೆಯು ಕಾಂಗ್ರೆಸ್‌ನಲ್ಲಿನ ನಾಯಕತ್ವ ಕುರಿತ ಶೀತಲ ಸಮರದ ಪ್ರತಿಫಲ ಅಷ್ಟೆ. ಯಾರು ಮೊದಲಿರಬೇಕು, ಯಾರು ನಂತರ ಇರಬೇಕು ಎಂಬುದರ ಗೊಂದಲ ಅವರಲ್ಲಿದೆ. ಬೆಟ್ಟಅಗೆದು ಇಲಿ ಹಿಡಿದಂತೆ ಎಂಬ ಗಾದೆ ಇದೆ. ಆದರೆ, ಮೇಕೆದಾಟು ಪಾದಯಾತ್ರೆಯಲ್ಲಿ ಕಾಂಗ್ರೆಸ್‌ಗೆ ಇಲಿಯೂ ಸಿಕ್ಕಿಲ್ಲ' ಎಂದು ಕಂದಾಯ ಸಚಿವ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದರು.