Jan 29, 2020, 12:26 PM IST
ಬೆಂಗಳೂರು (ಜ. 29): ಸಚಿವ ಸಂಪುಟ ವಿಸ್ತರಣೆ ಬಿಕ್ಕಟ್ಟು ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಯಾರಿಗೆ ಮಂತ್ರಿಗಿರಿ ಸಿಗಬಹುದು? ಎಂಬ ಪ್ರಶ್ನೆ ಎದ್ದಿದೆ. ಇಬ್ಬರು ಹಿರಿಯ ಸಚಿವರಾದ ಉಮೇಶ್ ಕತ್ತಿ ಹಾಗೂ ಅರವಿಂದ ಲಿಂಬಾಬಳಿಗೆ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ.
ಕನಕಪುರ ಬಂಡೆ ಟೆಂಪಲ್ ರನ್; ದುರ್ಗಾಮಾತೆ ಮೊರೆ ಹೋದ ಡಿಕೆಶಿ
ಕುಮಟಳ್ಳಿ, ಶ್ರೀಮಂತ ಪಾಟೀಲ್ ಮನವೊಲಿಸಿ, ಲಿಂಬಾವಳಿ ಹಾಗೂ ಕತ್ತಿಗೆ ಸ್ಥಾನ ನೀಡಲು ಕೇಸರಿ ಪಾಳಯ ಮುಂದಾಗಿದೆ. ಕುಮಟಳ್ಳಿ, ಶ್ರೀಮಂತ ಪಾಟೀಲ್ ಒಪ್ಪಿದರೆ ಇಬ್ಬರಿಗೂ ಪ್ರಮುಖ ನಿಗಮ ಮಂಡಳಿ ಸ್ಥಾನ ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ.