ಸುಮಲತಾ ಹೇಳಿಕೆಗೆ ನೋ ಕಮೆಂಟ್ ಎಂದು ಹೊರಟು ಹೋದ ಎಚ್‌ಡಿಕೆ.!

Jul 14, 2021, 3:47 PM IST

ಬೆಂಗಳೂರು (ಜು. 14): ಕೆಆರ್‌ಎಸ್ ಬಿರುಕು ವಿವಾದಕ್ಕೆ ಕದನ ವಿರಾಮ ಘೋಷಿಸಿದ ಬಳಿಕ ಎಚ್‌ಡಿಕೆ ಮೌನ ವಹಿಸಿದ್ದಾರೆ. ಸುಮಲತಾ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. 'ನಾನು ಮಾತನಾಡಲು ಏನೂ ಇಲ್ಲ ಬಿಡಿ' ಎಂದು ಹೊರಟು ಹೋಗಿದ್ದಾರೆ. 

ಮಂಡ್ಯದಲ್ಲಿ ಮೂರು ಹೋರಾಟ; ಸಂಸದೆ ಸುಮಲತಾ ನಡೆಗೆ ನಡುಗಿದ ಸಕ್ಕರೆ ನಗರ!

ರಾಮನಗರದಲ್ಲಿ ಕೃಷಿ ಅಭಿಯಾನ ಉದ್ಘಾಟನೆಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ.