ಮೈಸೂರಿನಲ್ಲಿ ದೇವಾಲಯಗಳ ತೆರವು ಕಾರ್ಯಚರಣೆ: ವರದಿ ಕೇಳಿದ ಸಚಿವೆ

Sep 13, 2021, 10:27 PM IST

ಬೆಂಗಳೂರು, (ಸೆ.13): ಮೈಸೂರಿನಲ್ಲಿ ದೇವಾಲಯಗಳ ತೆರವು ಕಾರ್ಯಚರಣೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಜಿಲ್ಲಾಡಳಿತದ ನಡೆಗೆ ಹಿಂದೂ ಪರ ಸಂಘಟನೆಗಳು ಕಿಡಿಕಾರುತ್ತಿವೆ.

ದೇಗುಲ ತೆರವು ವಿವಾದ: ಸಿಎಂಗೆ ದೂರವಾಣಿ ಮೂಲಕ ವಿವರಿಸಿದ ಪ್ರತಾಪ್ ಸಿಂಹ

ಇನ್ನು ಮೈಸೂರಿನಲ್ಲಿ ದೇವಾಲಯಗಳ ತೆರವು ಕಾರ್ಯಚರಣೆ ಬಗ್ಗೆ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ.