Apr 18, 2020, 8:27 PM IST
ಬೆಂಗಳೂರು(ಏ.18): ಕರ್ನಾಟಕದಲ್ಲಿ ಆವರಿಸಿರುವ ಕೊರೋನಾ ವೈರಸ್ಗೆ ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಇದೀಗ ಲಾಕ್ಡೌನ್ ಸಡಿಲಿಕೆ, ಜನರಲ್ಲಿನ ಆತಂಕ ಗೊಂದಲಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ ಉತ್ತರ ನೀಡಿದ್ದಾರೆ. ಸುವರ್ನ್ಯೂಸ್ ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಗೋವಿಂದ್ ಕಾರಜೋಳ ಹೇಳಿದ ಮಾತುಗಳು ಇಲ್ಲಿವೆ.