Aug 2, 2020, 5:11 PM IST
ಬೆಂಗಳೂರು (ಆ. 02): ಕೊರೊನಾ ಮಧ್ಯೆಯೇ ಬೆಂಗಳೂರಿಗೆ ಕೋವಿಡ್ ಗಣೇಶ ಎಂಟ್ರಿ ಕೊಟ್ಟಿದ್ದಾರೆ. ಗಣೇಶ ಚತುರ್ಥಿಗೆ 15 ದಿನ ಮೊದಲ ಎಂಟ್ರಿ ಕೊಟ್ಟಿದ್ದಾನೆ ಡಿಫರೆಂಟ್ ಗಣೇಶ. ಕೊರೊನಾ ವಾರಿಯರ್ ರೂಪದಲ್ಲಿ ಗಣೇಶ ಬರಲಿದ್ದಾನೆ. ಎಂದಿಗಿಂತ ಈ ಬಾರಿ ಗಣೇಶ ಬಲು ಡಿಫರೆಂಟಾಗಿದ್ದಾನೆ. ಗಣೇಶ ವೈದ್ಯನಾಗಿ ಕೊರೊನಾವನ್ನು ಮಟ್ಟ ಹಾಕಲು ಹೊರಟಿದ್ದಾನೆ. ಈ ಬಾರಿಯ ಬಹಳ ಡಿಫರೆಂಟಾಗಿರಲಿದೆ. ಗಣೇಶನ ಅವತಾರವನ್ನು ಒಮ್ಮೆ ನೋಡಿ ಬಿಡಿ..!