ಸದನದಲ್ಲಿ ಸೀಡಿ ವಾರ್ ಕೈ ಬಿಡಲು ಒಪ್ಪದ ಕಾಂಗ್ರೆಸ್ , ನ್ಯಾಯಾಂಗ ತನಿಖೆಗೆ ಒತ್ತಾಯ

Mar 23, 2021, 1:26 PM IST

ಬೆಂಗಳೂರು (ಮಾ. 23): ಸದನದಲ್ಲಿ ಸೀಡಿ ವಾರ್ ಕೈ ಬಿಡಲು ಕಾಂಗ್ರೆಸ್ ಸದಸ್ಯರು ಒಪ್ಪಿಲ್ಲ, ಸ್ಪೀಕರ್ ಕಾಗೇರಿ ಸಂಧಾನ ವಿಫಲವಾಗಿದೆ. ಸೀಡಿ ಕೇಸನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಕಾಂಗ್ರೆಸ್ ಬಿಗಿಪಟ್ಟು ಹಿಡಿದಿದೆ. 

ದಿನಕ್ಕೊಂದು ರಾಜ್ಯ ಬದಲಿಸ್ತಾ ಇದ್ದಾರಂತೆ ಸೀಡಿ ಕಿಂಗ್‌ಪಿನ್‌ಗಳು