ಇವತ್ತು ಕೊರೊನಾ ನಾಳೆ.... ಡ್ಸ್; ಸೂರ್ಯ ಮುಕುಂದ್‌ ರಾಜ್ ಟಾಂಗ್

Apr 5, 2021, 1:54 PM IST

ಬೆಂಗಳೂರು (ಏ. 05): ರಮೇಶ್ ಜಾರಕಿಹೊಳಿಗೆ ಏಪ್ರಿಲ್ 1 ರಂದೇ ಕೊರೊನಾ ಪಾಸಿಟೀವ್ ಬಂದಿದೆ. ನಿನ್ನೆ ರಾತ್ರಿ ಗೊಕಾಕ್ ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವಿಚಾರವಾಗಿ ವಕೀಲ ಸೂರ್ಯಮುಕುಂದ್ ರಾಜ್ ಟಾಂಗ್ ಕೊಟ್ಟಿದ್ದಾರೆ. ಇಂದು ಕೊರೊನಾ, ನಾಳೆ..... ಡ್ಸ್ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. 

ಜಾರಕಿಹೊಳಿಗೆ ಕೊರೊನಾ ಪಾಸಿಟೀವ್, ಆಸ್ಪತ್ರೆಗೆ ದಾಖಲು