Jan 29, 2022, 4:22 PM IST
ನವದೆಹಲಿ, (ಜ.29): ಪ್ರಧಾನಿ ನರೇಂದ್ರ ಮೋದಿ(Narendra Modi) ಆರೋಗ್ಯ, ಆಯುಷ್ಯ ವೃದ್ದಿಗಾಗಿ ಧರ್ಮಸ್ಥಳದಲ್ಲಿ(Dharmasthala) ಮಹಾಮೃತ್ಯುಂಜಯ ಯಾಗ ನಡೆದಿತ್ತು. ನವರಿ 17ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಾಸಕ ಹರೀಶ್ ಪೂಂಜಾ ಅವರು ಯಾಗ ಮಾಡಿಸಿದ್ದರು.
Mahamrityunjaya Pooja ಮೋದಿಗಾಗಿ ಯಾಗ, ಧರ್ಮಸ್ಥಳದಲ್ಲಿ ಸಿದ್ಧವಾಗಿದೆ ದೊಡ್ಡ ಜಾಗ
ಇದೀಗ ಹರೀಶ್ ಪೂಂಜಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿ ಯಾಗದ ಪ್ರಸಾದವನ್ನು ನೀಡಿದ್ದಾರೆ. ಯಾಗದ ಪ್ರಸಾದವನ್ನು ಶಸ್ತ್ರೋಕ್ತವಾಗಿ ನೀಡಿದರು. ಇದೇ ವೇಳೆ ನವ ಬೆಳ್ತಂಗಡಿಯ ಅಭಿವೃದ್ಧಿ ಕಾರ್ಯಗಳ ಕುರಿತಾದ ಕಿರು ಹೊತ್ತಗೆಯನ್ನು
ಪ್ರಧಾನ ಮಂತ್ರಿಗಳಿಗೆ ನೀಡಿದರು.