Jan 16, 2020, 3:59 PM IST
ಸಮೃದ್ಧಿಯ ಸಂಕೇತ, ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಬಂತೆಂದರೆ ಸಾಕು ಸಡಗರ ಸಂಭ್ರಮ ಶುರುವಾಗುತ್ತದೆ. ರೈತರ ಮುಖದಲ್ಲಿ ಮಂದಹಾಸ ಮೂಡುತ್ತದೆ. ತೋಟ, ಗದ್ದೆಗಳಲ್ಲಿ ಹಸಿರು ಕಂಗೊಳಿಸುತ್ತದೆ. ಅಕ್ಕಪಕ್ಕದವರಿಗೆಲ್ಲಾ ಎಳ್ಳು- ಬೆಲ್ಲ ಕೊಟ್ಟು ಒಳ್ಳೊಳ್ಳೆ ಮಾತಾಡೋಣ ಎಂದು ಶುಭ ಹಾರೈಸುತ್ತೇವೆ.
ಭತ್ತ ಕುಟ್ಟಿ, ಮೊರ ಹಿಡಿದು ವಿದ್ಯಾರ್ಥಿನಿಯರ ಜೊತೆ ಭವಾನಿ ರೇವಣ್ಣ ಸಂಕ್ರಾತಿ ಸಡಗರ
ಈ ಸಂಭ್ರಮ ನಮ್ಮ ಸುವರ್ಣ ನ್ಯೂಸ್ನಲ್ಲಿ ಮನೆ ಮಾಡಿತ್ತು. ನಟಿ ರಚಿತಾ ರಾಮ್ ಈ ಸಡಗರ, ಸಂತೋಷವನ್ನು ಇಮ್ಮಡಿಗೊಳಿಸಿದರು. ಸುವರ್ಣ ಸಿಬ್ಬಂದಿಗಳ ಜೊತೆ ಒಂದಷ್ಟು ಹಾಡು ಹೇಳಿದರು. ಸಖತ್ ಸ್ಟೆಪ್ಪೂ ಹಾಕಿದರು. ಸುವರ್ಣ ನ್ಯೂಸ್ ಜೊತೆ ರಚಿತಾ ರಾಮ್ ಸಂಕ್ರಾಂತಿ ಸಂಭ್ರಮ ಹೀಗಿತ್ತು ನೋಡಿ!