Aug 25, 2020, 4:05 PM IST
ಕನ್ನಡ Rapper ಚಂದನ್ ಶೆಟ್ಟಿ ಹೊಸ ಆಲ್ಬಂ 'ಕೋಲುಮಂಡೆ' ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಹಳೆ ಮೈಸೂರು ಭಾಗದ ಮಲೆ ಮಹದೇಶ್ವರ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುಟ್ಯೂಬ್ನಿಂದ ವಿಡಿಯೋ ಡಿಲೀಟ್ ಮಾಡಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ. ಇದಕ್ಕೆ ಗಾಯಕ ಚಂದನ್ ಮಾಧ್ಯಮಗಳ ಎದುರು ಬಂದು ಕ್ಷಮೆಯಾಚಿಸಿ, ಹೇಳಿದ್ದಿಷ್ಟು...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment