ಚಿರುಗೆ ಹಾಡು ಬರೆದ ಹಂಸಲೇಖ; ವಿದೇಶಿಗರ ಜೊತೆ ಕಿಚ್ಚ ಮಾತುಕತೆ!

Jun 19, 2020, 4:38 PM IST

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಬಗ್ಗೆ ನಾದಬ್ರಹ್ಮ ಹಂಸಲೇಖ ಹಾಡೊಂದು ರೂಪಿಸಿ  ಭಾವ ಪೂರ್ಣ ಶ್ರದ್ಧಾಂಜಲ್ಲಿ ಅರ್ಪಿಸಿದ್ದಾರೆ. ಜೂನ್‌ 19ರಂದು ಸಂಜೆ 6 ಗಂಟೆಗೆ ನಟ ಕಿಚ್ಚ ಸುದೀಪ್ ತಮ್ಮ ಗಲ್ಫ್‌ ಕಂಟ್ರಿಯಲ್ಲಿರುವ ಅಭಿಮಾನಿಗಳ ಜತೆ ಮಾತುಕತೆ ನಡೆಸಲ್ಲಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment