ಚಿರುಗೆ ಚಿಕಿತ್ಸೆ ನೀಡಿದ ಅಪೊಲೋ ಆಸ್ಪತ್ರೆ ವೈದ್ಯ ಮಾತುಗಳಿವು..!

Jun 8, 2020, 1:25 PM IST

ಬೆಂಗಳೂರು (ಜೂ. 08): ನಟ, 'ಗಂಡೆದೆ' ವೀರ ಚಿರು ಸರ್ಜಾ ಹೃದಯಾಘಾತದಿಂದ ಸಾವನ್ನಪ್ಪಿರುವುದು ಯಾರೂ ಸಹಿಸಲಾರದ ವಿಚಾರ. ಚಿರು ಇನ್ನಿಲ್ಲ ಎಂಬುದನ್ನೂ ಈಗಲೂ ನಂಬಲಾರದ ಸ್ಥಿತಿ. ಅವರ ಕುಟುಂಬದವರ, ಪತ್ನಿ ಆಕ್ರಂದನ ಕರುಳು ಕಿತ್ತು ಬರುವಂತಿದೆ. ಚಿರುಗೆ ಚಿಕಿತ್ಸೆ ನೀಡಿದ ಅಪೋಲೋ ಆಸ್ಪತ್ರೆ ವೈದ್ಯ ಡಾ. ಯತೀಶ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ಈಗಲೂ ನಾನು ನಂಬಲ್ಲ; ಜೂನಿಯರ್‌ ಚಿರು ಬರ್ತಿದ್ದಾನೆ ನಟಿ ತಾರಾ ಕಣ್ಣೀರು!

ಹೃದಯ ಸಂಬಂಧಿ ರೋಗ ಇರುವವರು, ಉಸಿರಾಟದ ತೊಂದರೆ ಇರುವವರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾತನಾಡಿದ್ದಾರೆ.