Sep 22, 2021, 4:23 PM IST
ಅಭಿರಾಮ ಚಂದ್ರನ ಮೇಲೆ ನಿರ್ದೇಶಕ ರಿಷಭ್ ಶೆಟ್ಟಿಗೆ ಲವ್ ಆಗಿದೆ. ಹೊಸಬರ ಸಿನಿಮಾವೊಂದು ಬರುತ್ತಿದ್ದು ಏನೋ ಡಿಫರೆಂಟಾಗಿ ಮತ್ತು ಅಷ್ಟೇ ಕ್ರಿಯೇಟಿವ್ ಆಗಿ ಮಾಡುತ್ತಿದ್ದಾರೆ. ನಿರ್ದೇಶಕ ರಿಷಭ್ಗೆ ಈ ಚಿತ್ರತಂಡದ ಟ್ಯಾಲೆಂಟ್ ಬಗ್ಗೆ ಮೆಚ್ಚುಗೆ ಮೂಡಿದೆ. ಅಭಿರಾಮ ಚಂದ್ರ ಎನ್ನುವ ಹೊಸ ಲವ್ ಸ್ಟೋರಿ ಸ್ಯಾಂಡಲ್ವುಡ್ನಲ್ಲಿ ಶುರುವಾಗಿದೆ.
ಧರಣಿ ಮಂಡಲ ಮಧ್ಯದೊಳಗೆ ಪೋಸ್ಟರ್ ರಿಲೀಸ್
ಕಿರಿಕ್ ಪಾರ್ಟಿ ಚಿತ್ರದಲ್ಲಿ ಅಸಿಸ್ಟೆಂಟ್ ನಿರ್ದೇಶಕನಾಗಿದ್ದ ನಾಗೇಂದ್ರ ಗಾಣಿಗ ಎಂಬ ನಿರ್ದೇಶಕನ ತಂಡ ಈ ಸಿನಿಮಾ ಸಿದ್ಧ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಿರ್ಮಾಪಕರ ಹೆಸರು ನೀವೇ ಆಗಬಹುದು ಎಂದಿದ್ದಾರೆ. ಶೇ.20ರಷ್ಟು ಸಿನಿಮಾದ ಚಿತ್ರೀಕರಣವೂ ಮುಗಿದಿದೆ.