ಚಿಕ್ಕಂದಿನಲ್ಲೇ ಮಕ್ಕಳ ಕೈಗೆ ಮೊಬೈಲ್‌ ಕೊಡೋದು ಸರೀನಾ..ತಜ್ಞರು ಏನಂತಾರೆ ?

ಚಿಕ್ಕಂದಿನಲ್ಲೇ ಮಕ್ಕಳ ಕೈಗೆ ಮೊಬೈಲ್‌ ಕೊಡೋದು ಸರೀನಾ..ತಜ್ಞರು ಏನಂತಾರೆ ?

Published : Mar 01, 2023, 04:51 PM ISTUpdated : Mar 01, 2023, 04:55 PM IST

ಇವತ್ತಿನ ಕಾಲದ ಮಕ್ಕಳು ಸಿಕ್ಕಾಪಟ್ಟೆ ಚುರುಕಾಗಿರ್ತಾರೆ. ಅದನ್ನು ನೋಡಿ ಕೆಲ ಪೋಷಕರು ಮಗ ತುಂಬಾ ಚೂಟಿಯಿದ್ದಾನೆ. ಎಲ್ಲಾ ಮೊಬೈಲ್ ನೋಡಿ ಕಲಿತ್ಕೊಂಡಿದ್ದಾನೆ ಅಂತಾರೆ. ಆದ್ರೆ ಮಕ್ಕಳಿಗೆ ಕಲಿಸೋಕೆ ಗ್ಯಾಜೆಟ್ಸ್ ಬಳಸೋದು ಅಗತ್ಯನಾ ?

ಮೊಬೈಲ್‌ ಅಂದ್ರೆ ಮಕ್ಕಳಿಗೆ ಅದೇನೋ ಕ್ರೇಝ್‌. ರಾಶಿ ರಾಶಿ ಟಾಯ್ಸ್ ಇದ್ರೂ ಅದೆಲ್ಲವನ್ನೂ ಬಿಟ್ಟು ಮೊಬೈಲೇ ಬೇಕು ಅಂತಾರೆ. ಕೆಲ ಪೋಷಕರು ಮಕ್ಕಳ ಕಿರಿಕಿರಿ ಸಹಿಸೋಕೆ ಆಗ್ದೆ ಮೊಬೈಲ್‌ನಲ್ಲಿ ರೈಮ್ಸ್ ಹಾಕಿ ಕೊಟ್ಟು ಬಿಡ್ತಾರೆ. ಇನ್ನು ಕೆಲವರು ಮಕ್ಕಳ ಲಾಂಗ್ವೇಜ್ ಇಂಪ್ರೂವ್ ಆಗ್ಲಿ ಅಂತ ಮೊಬೈಲ್ ಕೊಟ್ಟು, ಮಕ್ಕಳು ಕಲೀಲಿ ಬಿಡಿ ಅಂತಾರೆ. ಮತ್ತೆ ಕೆಲವರು ಟ್ಯಾಬ್ಲೆಟ್‌ ಕೊಟ್ಟು ಬಿಡ್ತಾರೆ. ಒಟ್ನಲ್ಲಿ ಮಕ್ಕಳ ಸುತ್ತಮುತ್ತ ಗ್ಯಾಜೆಜ್ಟ್ಸ್ ಅಂತೂ ಇದ್ದೇ ಇರುತ್ತೆ. ಆದ್ರೆ ಈ ರೀತಿ ಮಕ್ಕಳ ಕಲಿಕೆಗೆ ಗ್ಯಾಜೆಟ್ಸ್ ಬಳಸೋದು ಸರೀನಾ ? ಆ ಬಗ್ಗೆ ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಏನ್ ಹೇಳ್ತಾರೆ ತಿಳಿಯೋಣ.

ಮಕ್ಕಳಿಗೆ ಚುಚ್ಚುಮದ್ದು ಹಾಕಿಸ್ಲೇಬೇಕು ಅನ್ನೋದ್ಯಾಕೆ? ತಜ್ಞರು ಏನಂತಾರೆ ಕೇಳಿ

25:00ಅವಳಿಗೆ 57.. ಅವನಿಗೆ 27, ಇಬ್ಬರಿಗೂ ಆಗಿತ್ತು ಕುಚ್​​..ಕುಚ್​​..! ಆ ಶಿಕ್ಷಕಿ ಸತ್ತಿದ್ದೇಗೆ? ಕೊಂದಿದ್ದು ಯಾರು..?
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
06:10ದರ್ಶನ್ 'ಬುಲ್‌ ಬುಲ್‌' ಸುದೀಪ್ ಜೊತೆ ಮಾತಾಡಕಿಲ್ವಾ? ದಚ್ಚು ಶಿಷ್ಯೆ 'ಲೇಡಿ ಬಾಸ್' ಕಿಚ್ಚನಿಂದ ದೂರ?
25:10ತವರು ಮನೆಗೆ ಹೋಗ್ತೀನೆಂದ ಹೆಂಡತಿಯನ್ನು ಶಿವನಪಾದ ಸೇರಿಸಿದ ಗಂಡ; ಬೋರ್‌ವೆಲ್‌ನಲ್ಲಿ ಹೂತು ಹಾಕಿ ನಾಪತ್ತೆ ನಾಟಕವಾಡಿದ!
Read more