Feb 3, 2020, 4:17 PM IST
ಬೆಂಗಳೂರು (ಫೆ. 03): ನಗರಾಭಿವೃದ್ಧಿ ಖಾತೆ ಮೇಲೆ ಒಲವು ವ್ಯಕ್ತಪಡಿಸಿರುವ ಭೈರತಿ ಬಸವರಾಜ್, ಯಾವುದೇ ಖಾತೆ ಕೊಟ್ರೂ ನಿಭಾಯಿಸ್ತೇನೆ ಎಂದಿದ್ದಾರೆ. ಸೋತವರಿಗೆ ಮಂತ್ರಿ ಮಾಡಲು ಸುಪ್ರೀಂನಲ್ಲಿ ತಾಂತ್ರಿಕ ಸಮಸ್ಯೆ ಇದೆ ಎಂದು ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ. ಆರ್ ಶಂಕರ್ಗೆ ಮುಂದೆ ಅವಕಾಶ ಸಿಗುತ್ತದೆ. ಅವರ ಅರ್ಹತೆಗೆ ತಕ್ಕಂತೆ ಒಳ್ಳೆಯ ಹುದ್ದೆ ಸಿಗುತ್ತದೆ' ಎಂದಿದ್ದಾರೆ.
ಸಂಪುಟ ವಿಸ್ತರಣೆ: ಗೂಡಿನಿಂದ ಹೊರಬಂದ ಹಳ್ಳಿಹಕ್ಕಿ ಇದ್ದಕ್ಕಿದ್ದಂತೆ ಫುಲ್ ಸೈಲೆಂಟ್