Aug 14, 2021, 4:22 PM IST
ಕಲಬುರಗಿ( ಆ. 14) ಸಿಟಿ ರವಿ ವಿರುದ್ಧ ಕಲಬುರಗಿಯಲ್ಲಿ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ವಾಜಪೇಯಿ ಅವರಿಗೆ ಪ್ರತಿ ದಿನ ಎರಡು ಪೆಗ್ ಬೇಕಾಗಿತ್ತು.. ವಾಜಪೇಯಿ ಹೆವಿ ಡ್ರಂಕರ್ ಆಗಿದ್ದರು.. ಎಲ್ಲ ಬಾರ್ ಗೆ ವಾಜಪೇಯಿ ಹೆಸರು ಇಡುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
'ಸಿಟಿ ರವಿ ಬಾಯಿ, ಬಾತ್ ರೂಂ ಚಪ್ಪಲಿ'
ನಾನು ಮಾತನಾಡಿದ ಮಾತ್ರಕ್ಕೆ ವಾಜಪೇಯಿ ಘನತೆ ಕಡಿಮೆ ಆಗುವುದಿಲ್ಲ. ಸಿಟಿ ರವಿ ಹೇಳಿಕೆಯಿಂದ ನೆಹರು ಘನತೆ ಕಡಿಮೆ ಆಗುವುದಿಲ್ಲ. ಬಿಜೆಪಿಯವರ ಸಿಟಿ ಪ್ರಕರಣದಿಂದ ರಾಜ್ಯದ ಮರ್ಯಾದೆ ಬೀದಿಗೆ ಬಂದಿದೆ ಎಂದು ಖರ್ಗೆ ಆರೋಪಿಸಿದ್ದಾರೆ .