Feb 18, 2020, 6:19 PM IST
ಬೆಂಗಳೂರು, [ಫೆ.18]: ನಿನ್ನೆಯಿಂದ [ಸೋಮವಾರ] ನಡೆಯುತ್ತಿರೋ ವಿಧಾನಮಂಡಲ ಅಧಿವೇಶದಲ್ಲಿ ಚರ್ಚೆಗಿಂತಲೂ ಗದ್ದಲ.. ಕೋಲಾಹಲವೇ ಜೋರಾಗಿದೆ.. ಎರಡನೇ ದಿನವಾದ ಇಂದು [ಮಂಗಳವಾರ] ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಬೇಕಿತ್ತು.
ಅಧಿವೇಶನದ ವೇಳೆ ಬಿಎಸ್ವೈಗೆ ಅನಾಮಧೇಯ ಪತ್ರ, ರಾಜಕೀಯ ಕಲ್ಲೋಲ
ಆದ್ರೆ, ಸದನದಲ್ಲಿ ಚರ್ಚೆಗಿಂತಲೂ ಮಾತಿನ ಕದನವೇ ತಾರಕಕ್ಕೇರಿತ್ತು.. ಆಡಳಿತ ಹಾಗೂ ವಿಪಕ್ಷ ನಾಯಕರ ವಾಕ್ಸಮರ ಹೇಗಿತ್ತು ಅನ್ನೋದನ್ನ ತೋರಿಸ್ತೀವಿ ನೋಡಿ...