RR ನಗರದಲ್ಲಿ ಮುನಿರತ್ನ ಪರ ಪ್ರಚಾರ: ದರ್ಶನ್‌ಗೆ ಅಮೂಲ್ಯ, ಬಿಸಿ ಪಾಟೀಲ್ ಸಾಥ್

Oct 30, 2020, 3:24 PM IST

ಬೆಂಗಳೂರು (ಅ. 30): ರಾರಾ ಪ್ರಚಾರಕ್ಕೆ ನಟ ದರ್ಶನ್‌ರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯ್ತು. ಮುನಿರತ್ನ ಪರ ದರ್ಶನ್, ಅಮೂಲ್ಯ ಹಾಗೂ ಬಿಸಿ ಪಾಟೀಲ್ ಪ್ರಚಾರ ಮಾಡಿದ್ದಾರೆ. ಮುನಿರತ್ನ ಬೆಂಬಲಿಗರು, ದರ್ಶನ್, ಅಮೂಲ್ಯ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ನೆರೆದಿದ್ದಾರೆ. ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ.

RR ನಗರ ರಸ್ತೆಗಳನ್ನು ನೋಡಿದ್ರೆ ಮುನಿರತ್ನ ಅಭಿವೃದ್ಧಿ ಕೆಲಸ ಅರ್ಥವಾಗುತ್ತದೆ: ದರ್ಶನ್