Oct 4, 2020, 6:21 PM IST
ಬೆಂಗಳೂರು (ಅ.04): ಸುಂದರ ಹುಡುಗಿಯನ್ನು ಮದುವೆಯಾಗ್ಬೇಕು ಎಂದು ಬಹಳ ಮಂದಿ ಬಯಸ್ತಾರೆ, ಆದ್ರೆ ಎಲ್ರೂ ಮದುವೆಯಾಗಕ್ಕಾಗತ್ತಾ? ಆರ್.ಆರ್.ನಗರ ಟಿಕೆಟ್ ಹಂಚಿಕೆ ಬಗ್ಗೆ ಮಾತನಾಡಿದ ಸಚಿವ ಸಿ.ಟಿ.ರವಿ, ಚುನಾವಣೆ ಅಂದ ಬಳಿಕ ಆಕಾಂಕ್ಷಿಗಳಿರುವುದು ಸಹಜ, ಎಂದರು.
ಇದನ್ನೂ ನೋಡಿ | ಶಿರಾದಲ್ಲಿ 'ಖಾರ' ಬಾತ್; ಎಚ್ಡಿಕೆ ಕಣ್ಣೀರಿಗೆ ಸಿದ್ದರಾಮಯ್ಯ ಲೇವಡಿ ಮಾತು!...
ಬಿಜೆಪಿಯಲ್ಲಿ ಟಿಕೆಟ್ ಬಗ್ಗೆ ಯಾವುದೇ ಗೊಂದಲವಿಲ್ಲ, ಎಂದು ಈ ವೇಳೆ ಸ,ಟಿ.ರವಿ ಸ್ಪಷ್ಟಪಡಿಸಿದರು.