Feb 19, 2020, 7:20 PM IST
ಬೆಂಗಳೂರು (ಫೆ.19): ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಶಾಸಕಿ ಜಯಮಾಲಾ ವಾಗ್ದಾಳಿ ನಡೆಸಿದರು. ಬೆಂಕಿ ಹಚ್ಬೇಡಿ ಅನ್ನುವವರ ವಿರುದ್ಧ ದೇಶದ್ರೋಹದ ಕೇಸ್ ದಾಖಲಾಗುತ್ತೆ, ಆದರೆ ರುಂಡ ಕತ್ತರಿಸಿ ಅನ್ನುವವರ ವಿರುದ್ಧ ಯಾವುದೇ ಕ್ರಮ ಜರುಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.